ಡಿಸಿ, ಎಸಿ, ತಹಶೀಲ್ದಾರ್ ಸುಸ್ತೋಸುಸ್ತು; 316 ಅಧಿಕಾರಿಗಳ ಮುಂದಿದೆ ಲಕ್ಷದಷ್ಟು ವ್ಯಾಜ್ಯ
ಬೆಂಗಳೂರು: ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರ ಮತ್ತು ಜನರ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುವ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಮೇಲೆ ಕಾರ್ಯಭಾರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಅವರಿಗಿರುವ ವಿಶೇಷ ಅಧಿಕಾರವಾದ ಅರೆಕಾಲಿಕ ನ್ಯಾಯಾಲಯದ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಬಳಿ ಇರುವ ಅಂಕಿ ಅಂಶಗಳ ಪ್ರಕಾರ ಈ ಮೂರು ಹಂತದ ಅಧಿಕಾರಿಗಳ ಮುಂದಿನ ಕಡತರಾಶಿ ಬೆಟ್ಟದಂತೆ ಬೆಳೆಯುತ್ತಲೇ ಇದೆ. ಅನ್ಯ ಕಾರ್ಯಗಳು, ಜವಾಬ್ದಾರಿಗಳು ಹೆಚ್ಚಾಗುತ್ತಿರುವುದರಿಂದ ಕಾರ್ಯದೊತ್ತಡದ ನಡುವೆ ನಿರಂತರ ಕೋರ್ಟ್ ನಡೆಸಲು … Continue reading ಡಿಸಿ, ಎಸಿ, ತಹಶೀಲ್ದಾರ್ ಸುಸ್ತೋಸುಸ್ತು; 316 ಅಧಿಕಾರಿಗಳ ಮುಂದಿದೆ ಲಕ್ಷದಷ್ಟು ವ್ಯಾಜ್ಯ
Copy and paste this URL into your WordPress site to embed
Copy and paste this code into your site to embed