ಡಾರ್ಲಿಂಗ್ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ! ‘ರಾಧೆ-ಶ್ಯಾಮ್’ ವಿಮರ್ಶೆ ಓದಿ ಖಿನ್ನತೆ…

ಆಂಧ್ರ ಪ್ರದೇಶ / ಕರ್ನೂಲ್: ವ್ಯಕ್ತಿ ಪೂಜೆ ಅಥವಾ ಸಿನಿತಾರೆಯರ ಪೂಜೆಯ ಪರಾಕಾಷ್ಟೆಕ್ಕೆ ದಕ್ಷಿಣ ಭಾರತದಲ್ಲಿ ಉದಾಹರಣೆಗಳು ಸಿಕ್ಕಾಪಟ್ಟೆ ಇವೆ. ಅದರಲ್ಲಿಯೂ, ಆಂಧ್ರದಲ್ಲಿ ಸಿನಿ ಸೆಲೆಬ್ರಿಟಿಗಳು ಅಂದರೆ ಅಭಿಮಾನಿಗಳು ಸಾಯೋದಿಕ್ಕೂ ರೆಡಿ ಎನ್ನಬಹುದು. ಯಾಕೆಂದರೆ, ಒಬ್ಬ ವ್ಯಕ್ತಿಯ ಆರಾಧಕ ತನ್ನ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತಾನೆ ಎಂಬ ಮಾತಿದೆ. ನಟ ಜೂ.ಎನ್‌ಟಿಆರ್ ಅಭಿಮಾನಿಯೊಬ್ಬ ನಟ ಪವನ್ ಕಲ್ಯಾಣ್ ಅಭಿಮಾನಿಗೆ ಚಾಕುವಿನಿಂದ ಇರಿದು ಕೊಂದ ಘಟನೆ ಕೆಲ ವರ್ಷಗಳ ಹಿಂದಷ್ಟೆ ನಡೆದಿತ್ತು. ಈಗ, ಇಂತಹ ಅತಿರೇಕದ ಪ್ರೇಮಕ್ಕೆ ನಟ ಪ್ರಭಾಸ್ … Continue reading ಡಾರ್ಲಿಂಗ್ ಪ್ರಭಾಸ್ ಅಭಿಮಾನಿ ಆತ್ಮಹತ್ಯೆ! ‘ರಾಧೆ-ಶ್ಯಾಮ್’ ವಿಮರ್ಶೆ ಓದಿ ಖಿನ್ನತೆ…