ಅಯೋಧ್ಯೆಗೆ ವಂದೇ ಭಾರತ್ ರೈಲು: ದರ್ಭಾಂಗ್ನಿಂದಲೇ ಸಂಚರಿಸುವುದರ ವಿಶೇಷತೆ ಏನು? ವಿವರ ಇಲ್ಲಿದೆ..
ನವದೆಹಲಿ: ದೇಶದೆಲ್ಲೆಡೆ ಕ್ರಾಂತಿ ಮಾಡುತ್ತಿರುವ ವಂದೇ ಭಾರತ್ ರೈಲು ಶೀಘ್ರ ಮರ್ಯಾದಾ ಪುರುಷೋತ್ತಮ ಶ್ರೀರಾಮ ಜನ್ಮಭೂಮಿ ಅಯೋಧ್ಯೆಗೂ ಬರಲಿದೆ. ಇದಕ್ಕೆ ಪೂರಕವಾಗಿ ದರ್ಭಾಂಗ್ -ಅಯೋಧ್ಯೆ ನಡುವೆ ವಂದೇ ಭಾರತ್ ರೈಲಿನ ಪ್ರಯೋಗಾರ್ಥ ಸಂಚಾರ ಡಿ.24 ರಂದು ನಡೆಯುತ್ತಿದೆ. ಇದನ್ನೂ ಓದಿ: ಭಾರತವು ಇಂದು ವರ್ಷದ ಅತ್ಯಂತ ಕಡಿಮೆ ದಿನಕ್ಕೆ ಸಾಕ್ಷಿಯಾಗಲಿದೆ!ಏಕೆ ಎಂಬುದು ಇಲ್ಲಿದೆ.. ಶ್ರೀರಾಮ ಮಂದಿರದ ಉದ್ಘಾಟನೆಗೆ ಮುನ್ನ ಸೀತಾಮಾತೆಯ ತಾಯಿಯ ಮನೆಯಿದ್ದ ಸ್ಥಳವೆಂದೇ ಪ್ರಸಿದ್ಧಿ ಪಡೆದಿರುವ ದರ್ಭಾಂಗ್ ನಿಂದ ಶ್ರೀರಾಮದೇವರ ವಾಸಸ್ಥಳ(ಅತ್ತೆ ಮನೆವರಿಗೆ) ರೈಲು ಓಡಲಿದೆ. … Continue reading ಅಯೋಧ್ಯೆಗೆ ವಂದೇ ಭಾರತ್ ರೈಲು: ದರ್ಭಾಂಗ್ನಿಂದಲೇ ಸಂಚರಿಸುವುದರ ವಿಶೇಷತೆ ಏನು? ವಿವರ ಇಲ್ಲಿದೆ..
Copy and paste this URL into your WordPress site to embed
Copy and paste this code into your site to embed