ಮಾನವನಿಗೆ ಯಾವ ಸಂದರ್ಭಗಳಲ್ಲಿ ಹೇಗಿರಬೇಕು ಎಂಬುದು ಅರ್ಥವಾದರೆ ಬದುಕು ಸುಂದರವಾಗಲು, ನೆಮ್ಮದಿ ನೆಲೆಯೂರಲು ಸುಲಭ ಸಾಧ್ಯವಾಗುತ್ತದೆ. ಆಯುರ್ವೆದವು ಸದ್ವೃತ್ತದ ವಿವರಣೆಯ ಮೂಲಕ ಇದನ್ನೂ ಜನರಿಗೆ ಅರುಹಿದ್ದೂ ಜೀವನವು ಸುಗಮವಾಗಲು ರಹದಾರಿಯಾಗಿದೆ. ಕೋಪಗೊಂಡವರ ಬಳಿ ವಿನಯದಿಂದ ಇರಬೇಕು. ಅದುವೇ ಬುದ್ಧಿವಂತಿಕೆ. ಅದು ತಪ್ಪಿರಲಿ, ಸರಿಯಿರಲಿ, ಆ ಕ್ಷಣದಲ್ಲಿ ಅದುವೇ ಪ್ರಶಸ್ತ ನಡವಳಿಕೆ. ಎಂದೂ ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯೆಂಬುದು ಯಶಸ್ಸಿನ ಹಿಂದಿರುವ ಮಹತ್ವಪೂರ್ಣ ಗುಣ. ಅತಿಯಾದ ಭಯರಹಿತ ನಡೆಯೂ ಸಮಂಜಸವಲ್ಲ. ಭಯವೇ ಇಲ್ಲವೆಂದಾದರೆ ಸರಿದಾರಿ ತಪ್ಪಲು ಬೇರೇನು ಬೇಕು? ಕಾಲಕ್ಕೆ … Continue reading ಧನ್ವಂತರಿ: ಸನ್ನಡತೆಯ ನವರತ್ನಗಳು
Copy and paste this URL into your WordPress site to embed
Copy and paste this code into your site to embed