ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ

| ಗಂಗಾಧರ ಬೈರಾಪಟ್ಟಣ ರಾಮನಗರ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿನಿಧಿಸುತ್ತಿರುವ ಕನಕಪುರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಇಲ್ಲಿನ ಫಲಿತಾಂಶದ ಮೇಲೆ ರಾಜ್ಯ ಮಾತ್ರವಲ್ಲದೆ, ದೇಶದ ರಾಜಕೀಯದ ಕಣ್ಣು ನೆಟ್ಟಿದೆ. ಆದರೆ, ಪ್ರತಿ ಬಾರಿಯೂ ಪ್ರಬಲ ಎದುರಾಳಿಯೇ ಇಲ್ಲದೆ ನಿರಾಯಾಸ ಗೆಲುವಿನೊಂದಿಗೆ ಬೀಗುತ್ತಿರುವ ಡಿಕೆಶಿ ಅವರನ್ನು ಕಟ್ಟಿ ಹಾಕುವ ಪ್ರಯತ್ನಕ್ಕೆ ಪ್ರತಿಪಕ್ಷಗಳು ಮುಂದಾಗಿಲ್ಲ. ಕ್ಷೇತ್ರ ಮರುವಿಂಗಡಣೆ ಆದ ನಂತರ ಸಾತನೂರಿನಿಂದ ಕನಕಪುರಕ್ಕೆ ವಲಸೆ ಬಂದ ಡಿ.ಕೆ. ಶಿವಕುಮಾರ್ 2008, 2013 ಮತ್ತು … Continue reading ಕನಕಪುರ ಕ್ಷೇತ್ರದಲ್ಲಿ ಡಿಕೆಶಿಯದ್ದೇ ಪಾರುಪತ್ಯ!; ಮುಖ್ಯಮಂತ್ರಿ ಗಾದಿ ಮೇಲೂ ಕೆಪಿಸಿಸಿ ಅಧ್ಯಕ್ಷರ ಕಣ್ಣು, ಪ್ರತಿಪಕ್ಷಗಳಲ್ಲಿ ನೀರಸ ಚಟುವಟಿಕೆ