ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್​ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!

ಬೆಂಗಳೂರು: ಡಿಜೆಹಳ್ಳಿ ಗಲಭೆಗೆ ಕಾರಣವಾಗಿದ್ದ ಫೇಸ್​ಬುಕ್​ ಕಮೆಂಟ್​ ಮಾಡಿದ್ದ ನವೀನ್ ಅನ್ನು ಮುಗಿಸೋದಕ್ಕೆ ಭಾರಿ ಸ್ಕೆಚ್​ ಸಿದ್ಧವಾಗಿತ್ತು. ಗಲಭೆಯ ನಡುವೆಯೇ ಇದಕ್ಕಾಗಿ ನವೀನ್ ಎಲ್ಲಿದ್ದಾನೆ ಎಂಬ ಹುಡುಕಾಟವನ್ನೂ ಒಂದು ತಂಡ ಮಾಡಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಗಲಭೆ ಆರಂಭವಾದ ಬೆನ್ನಿಗೇ ಪೊಲೀಸರು ಅವಹೇಳನಕಾರಿ ಫೇಸ್​ಬುಕ್​ ಪೋಸ್ಟ್​ಗೆ ಕಮೆಂಟ್ ಮಾಡಿದ್ದ ನವೀನ್ ವಿರುದ್ಧ ದೂರು ದಾಖಲಾದ ಕೂಡಲೇ ಆತ​ ಎಲ್ಲಿದ್ದಾನೆ ಎಂದು ಹುಡುಕಲಾರಂಭಿಸಿದ್ದರು. ನವೀನ್​ ಅನ್ನು ಬಂಧಿಸುವುದು ಸ್ವಲ್ಪ ತಡವಾಗಿದ್ರೂ ಆತನ ಪ್ರಾಣಕ್ಕೆ ಕಂಟಕ ಇತ್ತು. … Continue reading ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್​ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!