ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!
ಬೆಂಗಳೂರು: ಡಿಜೆಹಳ್ಳಿ ಗಲಭೆಗೆ ಕಾರಣವಾಗಿದ್ದ ಫೇಸ್ಬುಕ್ ಕಮೆಂಟ್ ಮಾಡಿದ್ದ ನವೀನ್ ಅನ್ನು ಮುಗಿಸೋದಕ್ಕೆ ಭಾರಿ ಸ್ಕೆಚ್ ಸಿದ್ಧವಾಗಿತ್ತು. ಗಲಭೆಯ ನಡುವೆಯೇ ಇದಕ್ಕಾಗಿ ನವೀನ್ ಎಲ್ಲಿದ್ದಾನೆ ಎಂಬ ಹುಡುಕಾಟವನ್ನೂ ಒಂದು ತಂಡ ಮಾಡಿತ್ತು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಗಲಭೆ ಆರಂಭವಾದ ಬೆನ್ನಿಗೇ ಪೊಲೀಸರು ಅವಹೇಳನಕಾರಿ ಫೇಸ್ಬುಕ್ ಪೋಸ್ಟ್ಗೆ ಕಮೆಂಟ್ ಮಾಡಿದ್ದ ನವೀನ್ ವಿರುದ್ಧ ದೂರು ದಾಖಲಾದ ಕೂಡಲೇ ಆತ ಎಲ್ಲಿದ್ದಾನೆ ಎಂದು ಹುಡುಕಲಾರಂಭಿಸಿದ್ದರು. ನವೀನ್ ಅನ್ನು ಬಂಧಿಸುವುದು ಸ್ವಲ್ಪ ತಡವಾಗಿದ್ರೂ ಆತನ ಪ್ರಾಣಕ್ಕೆ ಕಂಟಕ ಇತ್ತು. … Continue reading ಗಲಭೆಯ ನಡುವೆ ನವೀನ್ ಅನ್ನು ಮುಗಿಸೋಕೆ ಸ್ಕೆಚ್ ರೂಪಿಸಿದ್ರು ಡಿಜೆ ಹಳ್ಳಿ ಗಲಭೆಕೋರರು!
Copy and paste this URL into your WordPress site to embed
Copy and paste this code into your site to embed