ಒಡಿಶಾ, ಆಂಧ್ರಪ್ರದೇಶಕ್ಕೆ ಮತ್ತೊಂದು ಚಂಡಮಾರುತದ ಭೀತಿ: ಮಧ್ಯರಾತ್ರಿ ಅಪ್ಪಳಿಸಲಿರುವ ‘ಗುಲಾಬ್​’

ನವದೆಹಲಿ: ನಾಲ್ಕು ತಿಂಗಳ ಹಿಂದಷ್ಟೆ ‘ಯಾಸ್’ ಚಂಡಮಾರುತಕ್ಕೆ ತತ್ತರಿಸಿದ್ದ ಒಡಿಶಾ ರಾಜ್ಯದ ದಕ್ಷಿಣ ಭಾಗಕ್ಕೆ ಮತ್ತು ಉತ್ತರ ಆಂಧ್ರಪ್ರದೇಶದ ಹಲವು ಜಿಲ್ಲೆಗಳಿಗೆ ಇದೀಗ ‘ಗುಲಾಬ್​’ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ಜಾರಿಯಾಗಿದೆ. ಈ ಚಂಡಮಾರುತವು ಇಂದು ಮಧ್ಯರಾತ್ರಿಯ ವೇಳೆಗೆ ಒಡಿಶಾದ ಗೋಪಾಲಪುರ ಮತ್ತು ಆಂಧ್ರದ ಕಾಲಿಂಗಪಟನಂಅನ್ನು ಗಂಟೆಗೆ 95 ಕಿಲೋಮೀಟರ್​ನಷ್ಟು ವೇಗದಲ್ಲಿ ಅಪ್ಪಳಿಸಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಗುಲಾಬ್​ ಎಂದು ಪಾಕಿಸ್ತಾನದಿಂದ ಹೆಸರಿಸಲ್ಪಟ್ಟಿರುವ ಈ ಚಂಡಮಾರುತವು ಹಾಲಿ ಗಂಟೆಗೆ 18 ಕಿಲೋಮೀಟರ್​ಗಳ ವೇಗದಲ್ಲಿ ಪ್ರಯಾಣಿಸುತ್ತಿದೆ. ಮಧ್ಯರಾತ್ರಿಯ … Continue reading ಒಡಿಶಾ, ಆಂಧ್ರಪ್ರದೇಶಕ್ಕೆ ಮತ್ತೊಂದು ಚಂಡಮಾರುತದ ಭೀತಿ: ಮಧ್ಯರಾತ್ರಿ ಅಪ್ಪಳಿಸಲಿರುವ ‘ಗುಲಾಬ್​’