ಕುಂದಾಪುರದಲ್ಲಿ ಬಸ್ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್
ಕುಂದಾಪುರ: ಸೈಕಲಲ್ಲಿ ಪ್ರಯಾಣಿಸುತ್ತಿದ್ದ ಸವಾರನೊಬ್ಬ ಸೈಕಲ್ ಸಹಿತ ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ಅಪಾಯದಿಂದ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ನಡೆದಿದೆ. ಬಸ್ ಏಕಾಏಕಿ ಎಡಮಗ್ಗಲಿಗೆ ತಿರುಗಿದ್ದರಿಂದ ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಮುಂಭಾಗದ ಚಕ್ರದಡಿಗೆ ಸೈಕಲ್ ಸಿಲುಕಿದೆ. ಸೈಕಲ್ ಚಾಲಕನ ಮೇಲೆ ಟೈಯರ್ ಹರಿದು ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ತಕ್ಷಣವೇ ಬ್ರೇಕ್ … Continue reading ಕುಂದಾಪುರದಲ್ಲಿ ಬಸ್ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed