ಕುಂದಾಪುರದಲ್ಲಿ ಬಸ್​ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್​​ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್​

ಕುಂದಾಪುರ: ಸೈಕಲಲ್ಲಿ ಪ್ರಯಾಣಿಸುತ್ತಿದ್ದ ಸವಾರನೊಬ್ಬ ಸೈಕಲ್ ಸಹಿತ ಬಸ್ ಮುಂದಿನ ಚಕ್ರಕ್ಕೆ ಸಿಲುಕಿ ಅಪಾಯದಿಂದ ಪಾರಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿ ನಡೆದಿದೆ. ಬಸ್ ಏಕಾಏಕಿ ಎಡಮಗ್ಗಲಿಗೆ ತಿರುಗಿದ್ದರಿಂದ ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಮುಂಭಾಗದ ಚಕ್ರದಡಿಗೆ ಸೈಕಲ್ ಸಿಲುಕಿದೆ. ಸೈಕಲ್ ಚಾಲಕನ ಮೇಲೆ ಟೈಯರ್ ಹರಿದು ಹೋಗುವ ಸಾಧ್ಯತೆ ಇತ್ತು. ಅದೃಷ್ಟವಶಾತ್​ ತಕ್ಷಣವೇ ಬ್ರೇಕ್ … Continue reading ಕುಂದಾಪುರದಲ್ಲಿ ಬಸ್​ ಚಕ್ರದಡಿಗೆ ಸಿಲುಕಬೇಕಿದ್ದ ಸೈಕಲ್​​ ಸವಾರ ಪವಾಡ ರೀತಿ ಪಾರು! ವಿಡಿಯೋ ವೈರಲ್​