ಸೈಬರ್​ ಖದೀಮರ ಕಳ್ಳಾಟ : ಔಷಧ, ಆಕ್ಸಿಜನ್​ ಪೂರೈಕೆ ಸೋಗಲ್ಲಿ ವಂಚನೆ

ಬೆಂಗಳೂರು : ಕರೊನಾ ಸೋಂಕು ಮತ್ತು ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಜನರು ಒಂದಿಲ್ಲೊಂದು ರೀತಿಯಲ್ಲಿ ಆನ್​ಲೈನ್​ ವ್ಯವಹಾರಕ್ಕೆ ಮೊರೆ ಹೋಗಿದ್ದಾರೆ. ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್​ ಖದೀಮರು ಅಮಾಯಕರಿಗೆ ಬಲೆ ಬೀಸಿ ಸಂಕಷ್ಟದಲ್ಲಿಯೂ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿದ್ದಾರೆ. ವಿಲ್ಸನ್​ ಗಾರ್ಡನ್​ ನಿವಾಸಿ ಆನ್​ಲೈನ್​ನಲ್ಲಿ ಔಷಧ ಆರ್ಡರ್​ ಮಾಡಿದ್ದರು. ಔಷಧ ಬರುವುದು ತಡವಾದ ಕಾರಣಕ್ಕೆ ಕಂಪನಿಯ ವಾಟ್ಸ್​ಆ್ಯಪ್​ ನಂಬರ್​ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ, ಮೆಡಿಸಿನ್​ ಆಸ್ಪತ್ರೆಗೆ ಪಾರ್ಸೆಲ್​ ಕಳುಹಿಸುತ್ತೇವೆ. ಮುಂಗಡವಾಗಿ ಹಣ ಪಾವತಿ ಮಾಡಬೇಕೆಂದು ಹಂತ … Continue reading ಸೈಬರ್​ ಖದೀಮರ ಕಳ್ಳಾಟ : ಔಷಧ, ಆಕ್ಸಿಜನ್​ ಪೂರೈಕೆ ಸೋಗಲ್ಲಿ ವಂಚನೆ