30 ಲಕ್ಷ ಸಾಲ ಕೊಡ್ತೇನೆ ಎನ್ನುತ್ತ 4.5 ಲಕ್ಷ ರೂಪಾಯಿ ಲಪಟಾಯಿಸಿದ್ರು!
ಬೆಂಗಳೂರು: ಬಜಾಜ್ ಫೈನಾನ್ಸ್ ಕಂಪನಿಯಿಂದ 30 ಲಕ್ಷ ರೂ. ಸಾಲ ಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಸೈಬರ್ ಕಳ್ಳರು 4.5 ಲಕ್ಷ ರೂ. ಲಪಟಾಯಿಸಿದ್ದಾರೆ. ಹನುಮಂತನಗರ ನಿವಾಸಿ ಮಂಜು ವಂಚನೆಗೊಳಗಾದ ವ್ಯಕ್ತಿ. ಜು.21ರಂದು ಮಂಜುಗೆ ಕರೆ ಮಾಡಿದ್ದ ಅಪರಿಚಿತರು, ಬಜಾಜ್ ಫೈನಾನ್ಸ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ, 30 ಲಕ್ಷ ರೂ. ವರೆಗೆ ಸಾಲ ಕೊಡಿಸುವುದಾಗಿ ತಿಳಿಸಿದ್ದರು. ಅದನ್ನು ನಂಬಿದ ಮಂಜು, ಅಪರಿಚಿತರು ಕೇಳಿದ ಎಲ್ಲ ದಾಖಲೆಗಳನ್ನು ಕೊಟ್ಟಿದ್ದರು. ಸಾಲ ಕೊಡುವ ಮೊದಲು ಶುಲ್ಕದ ರೂಪದಲ್ಲಿ ಒಂದಿಷ್ಟು ಹಣ ಪಾವತಿಸಬೇಕಾಗುತ್ತದೆ. … Continue reading 30 ಲಕ್ಷ ಸಾಲ ಕೊಡ್ತೇನೆ ಎನ್ನುತ್ತ 4.5 ಲಕ್ಷ ರೂಪಾಯಿ ಲಪಟಾಯಿಸಿದ್ರು!
Copy and paste this URL into your WordPress site to embed
Copy and paste this code into your site to embed