ಹಡೀಲು ಗದ್ದೆಗಳಲ್ಲಿ ಹಸಿರುಕ್ರಾಂತಿ: ಬೈಲುಪೇಟೆಯಲ್ಲಿ ತರಕಾರಿ ಜತೆಗೆ ಭತ್ತ ಬೇಸಾಯ: 30 ಎಕರೆಯಲ್ಲಿ ಕೃಷಿ

ಧನಂಜಯ ಗುರುಪುರ ಕೆಲವು ವರ್ಷದಿಂದ ಹಡೀಲು ಬಿದ್ದಿದ್ದ ಏತಮೊಗರು-ಬೈಲುಪೇಟೆಯ ಸುಮಾರು 30 ಎಕರೆ ಗದ್ದೆ ಪ್ರದೇಶದಲ್ಲಿ ಏಳೆಂಟು ವರ್ಷದಿಂದ ತರಕಾರಿ ಬೆಳೆಯುತ್ತಿದ್ದ ಕೋಲ್ಕತ್ತದ ಜಾಬೆದ್ ಅಲಿ ಎಂಬುವರು, ಪ್ರಸಕ್ತ ತರಕಾರಿ ಜತೆಗೆ ಭತ್ತದ ಬೇಸಾಯ ಮಾಡುತ್ತಿದ್ದಾರೆ. ಪರಿಣಾಮ ದೃಷ್ಟಿ ಹಾಯಿಸಿದಷ್ಟು ದೂರಕ್ಕೆ ನಳನಳಿಸುತ್ತಿರುವ ಪಚ್ಚನೆ ಭತ್ತದ ಪೈರು ಕಾಣಿಸುತ್ತಿದೆ. ಜಾಬೆದ್ ಅಲಿ ಅವರು ಕಳೆದ ಏಳೆಂಟು ವರ್ಷದಿಂದ ಅಂದಾಜು 20-30 ಎಕರೆ ಗದ್ದೆ ಪ್ರದೇಶದಲ್ಲಿ ಬದನೆ, ಬೆಂಡೆಕಾಯಿ, ಬೂದು ಕುಂಬಳ ಕಾಯಿ, ಹಾಗಲ, ಮೆಣಸಿನ ಕಾಯಿ, ಪಡುವಲ … Continue reading ಹಡೀಲು ಗದ್ದೆಗಳಲ್ಲಿ ಹಸಿರುಕ್ರಾಂತಿ: ಬೈಲುಪೇಟೆಯಲ್ಲಿ ತರಕಾರಿ ಜತೆಗೆ ಭತ್ತ ಬೇಸಾಯ: 30 ಎಕರೆಯಲ್ಲಿ ಕೃಷಿ