ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

ಬೆಂಗಳೂರು: ನನಗೂ ಡ್ರಗ್ಸ್​ಗೂ ಎಣ್ಣೆ-ಸೀಗೆಕಾಯಿ ಇದ್ದಂಗೆ. ಆದ್ರು ಆಕ್ಸಿಡೆಂಟ್ ಆದಾಗ ನಾನು ಕುಡಿದಿದ್ದೆ, ಡ್ರೈವ್ ಮಾಡ್ತಿದ್ದೆ ಅಂತ ಅಪಪ್ರಚಾರ ಮಾಡಿದ್ರು ಎಂದು ಸಚಿವ ಸಿ.ಟಿ. ರವಿ ಆಕ್ರೋಶ ವ್ಯಕ್ತ ಪಡಿಸಿದರು. ನನಗೆ ಯಾರೋ ಚೆಂಡು ಹೂ ತೋರಿಸಿ ಇದೇ ಗಾಂಜಾ ಅಂದಿದ್ರು. ನಾನು ಕೂಡ ಅದನ್ನೇ ಗಾಂಜಾ ಅಂತ ಭಾವಿಸಿದ್ದೇನೆ ಎಂದ ಸಚಿವರು, ಅಸಲಿ ಗಾಂಜಾ ಗಿಡ ಹೇಗಿರುತ್ತೆ ಎಂಬುದು ತನಗೆ ಗೊತ್ತೇ ಇಲ್ಲ ಎಂಬಂತೆ ಹೇಳಿದರು. ಆಗಾಗ ಶ್ರೀಲಂಕಾ, ಮಲೇಶಿಯಾಗೆ ಹೋಗೋರು, ಪಾರ್ಟಿಯಲ್ಲಿ ಭಾಗವಹಿಸೋರು, ನಟಿಯರ … Continue reading ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ