ಪ್ರವಾಹದ ಜತೆಗೆ ಕಸ-ಕಡ್ಡಿ ಬರೋದು ಸಹಜ: ರೌಡಿ ರಾಜಕೀಯ ಕುರಿತು ಸಿಟಿ ರವಿ ವ್ಯಾಖ್ಯಾನ
ಬೆಂಗಳೂರು: ಕೇಡರ್ ಬೇಸ್ ಪಾರ್ಟಿ ಆಗಿದ್ದ ಬಿಜೆಪಿ ಮಾಸ್ ಪಾರ್ಟಿ ಆಗಿ ಬದಲಾಗಿದೆ. ಈ ವೇಳೆ ಪ್ರವಾಹದ ಜತೆಗೆ ಕಸ-ಕಡ್ಡಿಯಂತೆ ಅನೇಕರು ಹರಿದು ಬಂದಿರಬಹುದು. ಆದರೆ ಪಕ್ಷದ ನೀತಿ- ನಿಯತ್ತು ಎಂಬ ಡ್ಯಾಮ್ ಫಿಲ್ಟರ್ ಮಾಡುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಾಖ್ಯಾನಿಸಿದರು. ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಪಕ್ಷದ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿ 1990ರ ದಶಕದಲ್ಲಿ … Continue reading ಪ್ರವಾಹದ ಜತೆಗೆ ಕಸ-ಕಡ್ಡಿ ಬರೋದು ಸಹಜ: ರೌಡಿ ರಾಜಕೀಯ ಕುರಿತು ಸಿಟಿ ರವಿ ವ್ಯಾಖ್ಯಾನ
Copy and paste this URL into your WordPress site to embed
Copy and paste this code into your site to embed