ಅಮುಲ್ ಪರ ಬ್ಯಾಟಿಂಗ್ ಮಾಡಿದ ಸಿ.ಟಿ ರವಿ! ಡಿಕೆಶಿ ತಿರುಗೇಟು…

ಬೆಂಗಳೂರು: ನಂದಿನಿ-ಅಮೂಲ್ ಜಟಾಪಟಿ ವಿಚಾರವಾಗಿ ಇದೀಗ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿ ಜನರ ಆಕ್ರೋಷಕ್ಕೆ ಗುರಿಯಾಗಿದೆ. ಈ ಬಾರಿ ವಿವಾದದ ಬಾಂಬ್​ ಸಿಡಿಸಲು ಟ್ವಿಟರ್​ ಮೊರೆ ಹೋಗಿದ್ದು ಅಮೂಲ್ ಪರ ಸಿ ಟಿ ರವಿ ಮಾತನಾಡಿದ್ದಾರೆ. ಅಷ್ಟಕ್ಕೂ ಸಿ.ಟಿ ರವಿ ಟ್ವೀಟ್​ ಮಾಡಿದ್ದೇನು? ಕಾಂಗ್ರೆಸ್​ಗೆ ಟ್ವೀಟ್ ಮೂಲಕ ಸಿ.ಟಿ ರವಿ ತಿರುಗೇಟು ನೀಡುವ ಭರದಲ್ಲಿ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ ಎಂದೇ ಹೇಳಬಹುದು. ಸಿ.ಟಿ ರವಿ ತಮ್ಮ ಟ್ವೀಟ್​ನಲ್ಲಿ, “ಪಕ್ಷದಲ್ಲಿ ಇಟಲಿಯವರ ಆಡಳಿತಕ್ಕೆ ಗುಲಾಮರಿಗೆ ಯಾವುದೇ ಆಕ್ಷೇಪ ಇಲ್ಲ. … Continue reading ಅಮುಲ್ ಪರ ಬ್ಯಾಟಿಂಗ್ ಮಾಡಿದ ಸಿ.ಟಿ ರವಿ! ಡಿಕೆಶಿ ತಿರುಗೇಟು…