ಲಖನೌ ವಿರುದ್ಧ ಸಿಎಸ್ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್ ಕಾರಣವಂತೆ! ಅಭಿಮಾನಿಗಳ ಆಕ್ರೋಶ
ಚೆನ್ನೈ: ನಿನ್ನೆ (ಏಪ್ರಿಲ್ 23) ನಡೆದ ಐಪಿಎಲ್ ಪಂದ್ಯದಲ್ಲಿ ಲಖನೌ ಸೂಪರ್ಜೈಂಟ್ಸ್ ತಂಡದ ಮುಂದೆ 211 ರನ್ಗಳ ಬೃಹತ್ ಗುರಿ ಇತ್ತು. ಹೀಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆತ್ಮವಿಶ್ವಾಸ ಕೊಂಚ ಜಾಸ್ತಿಯೇ ಇತ್ತು. ಅಲ್ಲದೆ, ರವೀಂದ್ರ ಜಡೇಜಾ, ಮಥೀಶ ಪತಿರಾಣ, ಮುಸ್ತಾಫಿಜುರ್ ರಹಮಾನ್ ಹಾಗೂ ದೀಪಕ್ ಚಹಾರ್ರಂತಹ ಅದ್ಬುತ ಬೌಲರ್ಗಳ ಜತೆಗೆ ನಾಯಕನಾಗಿ ರುತುರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರೆಲ್ಲರ ಹಿಂದೆ ಕ್ರಿಕೆಟ್ ಲೋಕದ ಮಾಸ್ಟರ್ ಮೈಂಡ್ ಎಂದೇ ಖ್ಯಾತರಾಗಿರುವ ಧೋನಿ ಕೂಡ ಇದಾರೆ. ಗಾಯಕ್ವಾಡ್ಗೆ … Continue reading ಲಖನೌ ವಿರುದ್ಧ ಸಿಎಸ್ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್ ಕಾರಣವಂತೆ! ಅಭಿಮಾನಿಗಳ ಆಕ್ರೋಶ
Copy and paste this URL into your WordPress site to embed
Copy and paste this code into your site to embed