ಲಖನೌ ವಿರುದ್ಧ ಸಿಎಸ್​ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್​ ಕಾರಣವಂತೆ! ಅಭಿಮಾನಿಗಳ ಆಕ್ರೋಶ

ಚೆನ್ನೈ: ನಿನ್ನೆ (ಏಪ್ರಿಲ್​ 23) ನಡೆದ ಐಪಿಎಲ್​ ಪಂದ್ಯದಲ್ಲಿ ಲಖನೌ ಸೂಪರ್​ಜೈಂಟ್ಸ್ ತಂಡದ ಮುಂದೆ 211 ರನ್​ಗಳ ಬೃಹತ್ ಗುರಿ ಇತ್ತು. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಆತ್ಮವಿಶ್ವಾಸ ಕೊಂಚ ಜಾಸ್ತಿಯೇ ಇತ್ತು. ಅಲ್ಲದೆ, ರವೀಂದ್ರ ಜಡೇಜಾ, ಮಥೀಶ ಪತಿರಾಣ, ಮುಸ್ತಾಫಿಜುರ್ ರಹಮಾನ್​ ಹಾಗೂ ದೀಪಕ್ ಚಹಾರ್​ರಂತಹ ಅದ್ಬುತ ಬೌಲರ್​ಗಳ ಜತೆಗೆ ನಾಯಕನಾಗಿ ರುತುರಾಜ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇವರೆಲ್ಲರ ಹಿಂದೆ ಕ್ರಿಕೆಟ್​ ಲೋಕದ ಮಾಸ್ಟರ್ ಮೈಂಡ್​ ಎಂದೇ ಖ್ಯಾತರಾಗಿರುವ ಧೋನಿ ಕೂಡ ಇದಾರೆ. ಗಾಯಕ್ವಾಡ್‌ಗೆ … Continue reading ಲಖನೌ ವಿರುದ್ಧ ಸಿಎಸ್​ಕೆ ಸೋಲಿಗೆ ಧೋನಿಯ ಈ ಮಿಸ್ಟೇಕ್​ ಕಾರಣವಂತೆ! ಅಭಿಮಾನಿಗಳ ಆಕ್ರೋಶ