ಗುರುಪೂರ್ಣಿಮೆಯ ದಿನ ಕ್ರಿಕೆಟ್​ ತಾರೆಯರಿಂದ ಗುರುಗಳಿಗೆ ನಮನ

ಬೆಂಗಳೂರು: ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲೂ ಗುರುಗಳ ಪಾತ್ರ ಪ್ರಮುಖವಾದುದು. ಕ್ರಿಕೆಟಿಗರ ಪಾಲಿಗೆ ಕೋಚ್​ಗಳೇ ಗುರುಗಳು. ಕೋಚ್​ ಸಮರ್ಥ ತರಬೇತಿ ನೀಡಿದರೆ ಕ್ರಿಕೆಟಿಗರು ಟೀಮ್​ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಸ್ಟಾರ್​ಗಳಾಗಿ ಬೆಳೆಯುತ್ತಾರೆ. ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​ ಅವರ ವೃತ್ತಿಜೀವನದ ಯಶಸ್ಸಿನಲ್ಲಿ ಕೋಚ್​ ರಮಾಕಾಂತ್​ ಆಚ್ರೇಕರ್​ ಪಾಲು ಅಮೋಘವಾದುದು. ಗುರುಪೂರ್ಣಿಮೆಯ ದಿನವಾದ ಭಾನುವಾರ ಕ್ರಿಕೆಟ್​ ತಾರೆಯರು ತಮ್ಮ ಗುರುಗಳಿಗೆ ನಮಿಸಿದ್ದಾರೆ. ಈ ಮೂಲಕ ಶಿಷ್ಯರೂ ಸಾರ್ಥಕತೆ ಪಡೆದುಕೊಂಡಿದ್ದಾರೆ. ‘ಗುರುಪೂರ್ಣಿಮೆಯ ದಿನದಂದು ನಾನು ನನಗೆ ಕಲಿಸಿದ ಮತ್ತು ನಾನು … Continue reading ಗುರುಪೂರ್ಣಿಮೆಯ ದಿನ ಕ್ರಿಕೆಟ್​ ತಾರೆಯರಿಂದ ಗುರುಗಳಿಗೆ ನಮನ