ಗುರುಪೂರ್ಣಿಮೆಯ ದಿನ ಕ್ರಿಕೆಟ್ ತಾರೆಯರಿಂದ ಗುರುಗಳಿಗೆ ನಮನ
ಬೆಂಗಳೂರು: ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲೂ ಗುರುಗಳ ಪಾತ್ರ ಪ್ರಮುಖವಾದುದು. ಕ್ರಿಕೆಟಿಗರ ಪಾಲಿಗೆ ಕೋಚ್ಗಳೇ ಗುರುಗಳು. ಕೋಚ್ ಸಮರ್ಥ ತರಬೇತಿ ನೀಡಿದರೆ ಕ್ರಿಕೆಟಿಗರು ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಮತ್ತು ಸ್ಟಾರ್ಗಳಾಗಿ ಬೆಳೆಯುತ್ತಾರೆ. ದಿಗ್ಗಜ ಬ್ಯಾಟ್ಸ್ಮನ್ ಸಚಿನ್ ತೆಂಡುಲ್ಕರ್ ಅವರ ವೃತ್ತಿಜೀವನದ ಯಶಸ್ಸಿನಲ್ಲಿ ಕೋಚ್ ರಮಾಕಾಂತ್ ಆಚ್ರೇಕರ್ ಪಾಲು ಅಮೋಘವಾದುದು. ಗುರುಪೂರ್ಣಿಮೆಯ ದಿನವಾದ ಭಾನುವಾರ ಕ್ರಿಕೆಟ್ ತಾರೆಯರು ತಮ್ಮ ಗುರುಗಳಿಗೆ ನಮಿಸಿದ್ದಾರೆ. ಈ ಮೂಲಕ ಶಿಷ್ಯರೂ ಸಾರ್ಥಕತೆ ಪಡೆದುಕೊಂಡಿದ್ದಾರೆ. ‘ಗುರುಪೂರ್ಣಿಮೆಯ ದಿನದಂದು ನಾನು ನನಗೆ ಕಲಿಸಿದ ಮತ್ತು ನಾನು … Continue reading ಗುರುಪೂರ್ಣಿಮೆಯ ದಿನ ಕ್ರಿಕೆಟ್ ತಾರೆಯರಿಂದ ಗುರುಗಳಿಗೆ ನಮನ
Copy and paste this URL into your WordPress site to embed
Copy and paste this code into your site to embed