ಮಕ್ಕಳ ಮೇಲೆ ದಾಳಿ ಮಾಡಿದ ತೋಳ! ಹುಚ್ಚು ಹಿಡಿದಿರುವ ಶಂಕೆ…
ಗದಗ: ಗದಗ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಮಕ್ಕಳ ಮೇಲೆ ತೋಳ ದಾಳಿ ಮಾಡುತ್ತಿದೆ. ಹೌದು! ಕಾಡಿನಿಂದ ನಾಡಿಗೆ ಬಂದಿರುವ ಈ ತೋಳ, ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದು ಮಕ್ಕಳ ಮೇಲೆ ನೇರವಾಗಿ ದಾಲಿ ಮಾಡುತ್ತಿದೆ. ಹೀಗಾಗಿ ಜನರಲ್ಲಿ ಆತಂಕ ಮುಂದುವರೆದಿದೆ. ಈ ತೋಳ ಎಷ್ಟು ಚಾಣಾಕ್ಷ ಅಂದರೆ ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೂ ಸಿಗದೇ ತಪ್ಪಿಸಿಕೊಂಡು ಹೋಗುತ್ತಿದೆ. ಈ ಘಟನೆ ನಡೆಯುತ್ತಿರುವುದು ಗದಗ ತಾಲೂಕಿನ ಕುರ್ತಕೋಟಿ ಹಾಗೂ ನೀಲಗುಂದ ಗ್ರಾಮದಲ್ಲಿ. ಇತ್ತೀಚೆಗೆ ಕುರ್ತಕೋಟಿ ಗ್ರಾಮದಲ್ಲಿ, ಎಂಟು … Continue reading ಮಕ್ಕಳ ಮೇಲೆ ದಾಳಿ ಮಾಡಿದ ತೋಳ! ಹುಚ್ಚು ಹಿಡಿದಿರುವ ಶಂಕೆ…
Copy and paste this URL into your WordPress site to embed
Copy and paste this code into your site to embed