ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ

ಬೆಂಗಳೂರು: ಥೇಟ್​ ಐಎಂಎ ರೀತಿಯಲ್ಲೇ ವಂಚನೆ ಎಸಗಿದ ಪ್ರಕರಣವಿದು. ರಾಜ್ಯದಲ್ಲೂ ಶಾಖೆಗಳನ್ನು ಹೊಂದಿರುವ ಫೈನಾನ್ಸ್​ ಕಂಪನಿಯೊಂದು ಅಧಿಕ ಬಡ್ಡಿ ನೀಡುವುದಾಗಿ 2,000 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ ಭಾರಿ ವಂಚನೆ ಮಾಡಿದೆ. ಅನಿವಾಸಿ ಭಾರತೀಯರು ಸೇರಿ ಸಾವಿರಾರು ಜನರು ಇದರಿಂದ ವಂಚನೆಗೆ ಒಳಗಾಗಿದ್ದಾರೆ. ಕೇರಳ ಮೂಲದ ಪಾಪ್ಯುಲರ್​ ಫೈನಾನ್ಸ್​ ಕಂಪನಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಣವನ್ನು ವಿದೇಶಗಳಿಗೆ ರವಾನಿಸಿದ್ದಲ್ಲದೇ, ಮೊದಲು ಠೇವಣಿ ಮಾಡಿದ ಗ್ರಾಹಕರಿಗೆ ಹೊಸಬರಿಂದ ಹಣವನ್ನು ನೀಡುತ್ತ ವಂಚನೆ ಮಾಡುತ್ತಿದೆ. ಅಲ್ಲದೇ, ಅಕ್ರಮ … Continue reading ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ