ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ
ಬೆಂಗಳೂರು: ಥೇಟ್ ಐಎಂಎ ರೀತಿಯಲ್ಲೇ ವಂಚನೆ ಎಸಗಿದ ಪ್ರಕರಣವಿದು. ರಾಜ್ಯದಲ್ಲೂ ಶಾಖೆಗಳನ್ನು ಹೊಂದಿರುವ ಫೈನಾನ್ಸ್ ಕಂಪನಿಯೊಂದು ಅಧಿಕ ಬಡ್ಡಿ ನೀಡುವುದಾಗಿ 2,000 ಕೋಟಿ ರೂ.ಗೂ ಅಧಿಕ ಠೇವಣಿ ಸಂಗ್ರಹಿಸಿ ಭಾರಿ ವಂಚನೆ ಮಾಡಿದೆ. ಅನಿವಾಸಿ ಭಾರತೀಯರು ಸೇರಿ ಸಾವಿರಾರು ಜನರು ಇದರಿಂದ ವಂಚನೆಗೆ ಒಳಗಾಗಿದ್ದಾರೆ. ಕೇರಳ ಮೂಲದ ಪಾಪ್ಯುಲರ್ ಫೈನಾನ್ಸ್ ಕಂಪನಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಣವನ್ನು ವಿದೇಶಗಳಿಗೆ ರವಾನಿಸಿದ್ದಲ್ಲದೇ, ಮೊದಲು ಠೇವಣಿ ಮಾಡಿದ ಗ್ರಾಹಕರಿಗೆ ಹೊಸಬರಿಂದ ಹಣವನ್ನು ನೀಡುತ್ತ ವಂಚನೆ ಮಾಡುತ್ತಿದೆ. ಅಲ್ಲದೇ, ಅಕ್ರಮ … Continue reading ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ
Copy and paste this URL into your WordPress site to embed
Copy and paste this code into your site to embed