ಮಸೀದಿಯಿಂದ ಶ್ರೀಕೃಷ್ಣನ ಮೂರ್ತಿ ಉತ್ಖನನ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ನ್ಯಾಯಾಲಯ; ವಕ್ಫ್​ ಬೋರ್ಡ್​ಗೆ ನೋಟಿಸ್

ನವದೆಹಲಿ: ಈ ಮಸೀದಿಯ ಮೆಟ್ಟಿಲುಗಳ ಕೆಳಗೆ ಶ್ರೀಕೃಷ್ಣನ ಮೂರ್ತಿಯನ್ನು ಸಮಾಧಿ ಮಾಡಲಾಗಿದೆ ಎನ್ನಲಾಗಿದ್ದು ಇದೀಗ ಆ ಮೂರ್ಗತಿಯ ಉತ್ಖನನಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಆಗ್ರಾದ ಜಾಮಾ ಮಸೀದಿಯ ಮೆಟ್ಟಿಲುಗಳ ಕೆಳಗೆ ಸಮಾಧಿ ಮಾಡಲಾಗಿದೆ ಎಂನ್ನಲಾಗಿರುವ ಕೇಶವದೇವರ ವಿಗ್ರಹವನ್ನು ಮರುಪಡೆಯಲು ಶ್ರೀ ಕೃಷ್ಣ ಜನ್ಮಭೂಮಿ ಸಂರಕ್ಷಿತ ಸೇವಾ ಟ್ರಸ್ಟ್‌ನ ಮನವಿಯನ್ನು ಅನುಮತಿಸಿ ಸ್ಥಳೀಯ ನ್ಯಾಯಾಲಯ, ಉತ್ತರಪ್ರದೇಶದ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಇತರ ಮಧ್ಯಸ್ಥಗಾರರಿಗೆ ಸೋಮವಾರ ನೋಟಿಸ್ ಜಾರಿ ಮಾಡಿದೆ. ಶ್ರೀಕೃಷ್ಣ ಜನ್ಮಭೂಮಿ ಸಂರಕ್ಷಿತ ಸೇವಾ ಟ್ರಸ್ಟ್​ನ ಅಧ್ಯಕ್ಷ … Continue reading ಮಸೀದಿಯಿಂದ ಶ್ರೀಕೃಷ್ಣನ ಮೂರ್ತಿ ಉತ್ಖನನ ಕೋರಿ ಸಲ್ಲಿಸಿದ್ದ ಅರ್ಜಿ ಸ್ವೀಕರಿಸಿದ ನ್ಯಾಯಾಲಯ; ವಕ್ಫ್​ ಬೋರ್ಡ್​ಗೆ ನೋಟಿಸ್