ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ! ಮುಂದಾಗಿದ್ದೆಲ್ಲ ರೋಚಕ ಕಥೆ..

ಹೈದರಾಬಾದ್: ಕರೊನಾ ಅನೇಕರ ಬದುಕಲ್ಲಿ ಕಷ್ಟಗಳ ಮೂಟೆಯನ್ನೇ ತಂದಿಟ್ಟಿದೆ. ಅನೇಕ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಬೀದಿಗೆ ಬಂದಿದ್ದಾರೆ. ಅದೇ ರೀತಿ ವ್ಯಾಪಾರವನ್ನೇ ನಂಬಿ ಬದುಕುತ್ತಿದ್ದ ದಂಪತಿಯೊಬ್ಬರು ಸಾಲ ಹೆಚ್ಚಿಸಿಕೊಂಡಿದ್ದು, ಕಿಡ್ನಿ ಮಾರಿ ಸಾಲ ತೀರಿಸಲು ಮುಂದಾಗಿದ್ದಾರೆ. ಹೈದರಾಬಾದ್​ನ ವೆಂಕಟೇಶ್ ಮತ್ತು ಲಾವಣ್ಯ ದಂಪತಿ ಸ್ಟೇಷನರಿ ಅಂಗಡಿ ಹಾಗೂ ಬಳೆಗಳ ಅಂಗಡಿ ನಡೆಸುತ್ತಿದ್ದಾರೆ. ಕರೊನಾ ಬರುವುದಕ್ಕೂ ಮೊದಲು ಅವರು ಸಾಲ ಪಡೆದು, ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಿಸಿ ಅದರಲ್ಲಿ ಅಂಗಡಿಗಳನ್ನು ತೆರೆಯಲು ಯೋಜನೆ ಹಾಕಿದ್ದರು. ಅದರಂತೆ ಸಾಲ ಪಡೆದು ಅಂಗಡಿಗಳನ್ನು … Continue reading ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ! ಮುಂದಾಗಿದ್ದೆಲ್ಲ ರೋಚಕ ಕಥೆ..