ಗಡುವು ಕಳೆದು ಬಂದ ಗರ್ಡರ್: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕ್ಷಣಗಣನೆ
ಪ್ರಶಾಂತ ಭಾಗ್ವತ, ಉಡುಪಿಏಳು ದಶಕಗಳಿಂದ ಒಂದೊಂದೇ ನೆಪಗಳಿಂದ ಮುಂದೂಡಲ್ಪಡುತ್ತಲೇ ಇದ್ದ ಇಂದ್ರಾಳಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಕಾಲ ಸನ್ನಿಹಿತವಾದಂತಿದೆ. ಕಳೆದ ಡಿಸೆಂಬರ್ ಅಂತ್ಯಕ್ಕೆ ಬರಬೇಕಿದ್ದ 15 ಫೀಟ್ ಉದ್ದದ 6 ಸ್ಟೀಲ್ ಬ್ರಿಡ್ಜ್ ಗರ್ಡರ್ಗಳು ಹುಬ್ಬಳ್ಳಿಯಿಂದ ಉಡುಪಿಗೆ ಶನಿವಾರ ಸಂಜೆ ಆಗಮಿಸಿವೆ.ಕಾಮಗಾರಿ ಆರಂಭಿಸಲು ಕೊಂಕಣ ರೈಲ್ವೆ ಇಲಾಖೆ ಜಿಲ್ಲಾಡಳಿತಕ್ಕೆ ಎನ್ಒಸಿ ನೀಡಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು, ೆಬ್ರವರಿ ಅಂತ್ಯಕ್ಕೆ ಕಾಮಗಾರಿ ಆರಂಭಿಸಲಿದ್ದು, ಮಾರ್ಚ್ ಅಂತ್ಯಕ್ಕೆ ಮೇಲ್ಸೇತುವೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪದೇಪದೆ ಅಪಘಾತ ಉಡುಪಿಯಿಂದ-ಮಣಿಪಾಲಕ್ಕೆ ಸಾಗುವ … Continue reading ಗಡುವು ಕಳೆದು ಬಂದ ಗರ್ಡರ್: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಕ್ಷಣಗಣನೆ
Copy and paste this URL into your WordPress site to embed
Copy and paste this code into your site to embed