ಭ್ರಷ್ಟರ ಹಣ ಬಡವರಿಗೆ! ಇದು ಮೋದಿ ಗ್ಯಾರಂಟಿ

ನವದೆಹಲಿ: ಲೋಕಸಭೆ ಚುನಾವಣೆ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಹೊಸ ಸಂದೇಶ ರವಾನಿಸಿದ್ದಾರೆ. ಬಡವರಿಂದ ಲೂಟಿ ಮಾಡಿದ ಹಣ, ಭ್ರಷ್ಟರಿಂದ ಇ.ಡಿ. ವಶಪಡಿಸಿ ಕೊಂಡ ಆಸ್ತಿಯನ್ನು ಜನರಿಗೆ ಹಿಂದಿರುಗಿಸಲು ಇರುವ ಕಾನೂನು ಆಯ್ಕೆ ಹುಡುಕುತ್ತಿರು ವುದಾಗಿ ಮೋದಿ ಘೋಷಿಸಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣಾ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತಾ ರಾಯ್ ಜತೆ ಬುಧವಾರ ದೂರವಾಣಿಯಲ್ಲಿ ರ್ಚಚಿಸಿದ ನಮೋ, ಜಾರಿ ನಿರ್ದೇಶನಾಲಯ ಉಲ್ಲೇಖಿಸಿರುವಂತೆ ಪಶ್ಚಿಮ ಬಂಗಾಳ ಸರ್ಕಾರ ಬಡವರಿಂದ ಲೂಟಿ ಮಾಡಿರುವ 3 ಸಾವಿರ … Continue reading ಭ್ರಷ್ಟರ ಹಣ ಬಡವರಿಗೆ! ಇದು ಮೋದಿ ಗ್ಯಾರಂಟಿ