ಕಿಲ್ಲರ್ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ
ನವದೆಹಲಿ: ರಾಷ್ಟ್ರದ ಪ್ರಖ್ಯಾತ ಉದ್ಯಮಿ ಮತ್ತು ಟಾಟಾ ಗ್ರೂಪ್ ಚೇರ್ಮನ್ ರತನ್ ಟಾಟಾ ಅವರು ಮಹಾಮಾರಿ ಕರೊನಾ ವಿರುದ್ಧ ಹೋರಾಡಲು 500 ಕೋಟಿ ರೂ. ನೆರವು ನೀಡುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ. ರಾಷ್ಟ್ರವನ್ನು ದಿನದಿಂದ ದಿನಕ್ಕೆ ಅಪಾಯಾದೆಡೆಗೆ ನೂಕುತ್ತಿರುವ ಕರೊನಾ ಸೋಂಕನ್ನು ಮಟ್ಟಹಾಕಲು ತುರ್ತು ಸಂಪನ್ಮೂಲಗಳ ಅವಶ್ಯಕತೆಯಿದ್ದು, ಅದಕ್ಕಾಗಿ ಟಾಟಾ ಗ್ರೂಪ್ 500 ಕೋಟಿ ರೂ. ನೆರವು ನೀಡಲಿದೆ ಎಂದು ಟ್ವಿಟರ್ ಮೂಲಕ ರತನ್ ಟಾಟಾ ಅವರು ತಿಳಿಸಿದ್ದಾರೆ. ಮಾನವ ಜನಾಂಗ ಎದುರಿಸುತ್ತಿರುವುದರಲ್ಲಿ ಕೋವಿಡ್-19 ಬಿಕ್ಕಟ್ಟು ಅತಿದೊಡ್ಡ … Continue reading ಕಿಲ್ಲರ್ ಕರೊನಾ ವಿರುದ್ಧದ ಹೋರಾಟಕ್ಕೆ ಉದ್ಯಮಿ ರತನ್ ಟಾಟಾರಿಂದ 500 ಕೋಟಿ ರೂ. ನೆರವು ಘೋಷಣೆ
Copy and paste this URL into your WordPress site to embed
Copy and paste this code into your site to embed