ಭಾವ ಸತ್ತ ದಿನವೂ ಕರ್ತವ್ಯಕ್ಕೆ ಹಾಜರಾದ ಕರೊನಾ ವಾರಿಯರ್ !

ನವದೆಹಲಿ : ಅನೇಕ ಜನರು ಕರೊನಾದಿಂದ ಬಚಾವಾಗಲು ಮನೆಯೊಳಗೇ ಇರುವ ಅನುಕೂಲ ಹೊಂದಿರುತ್ತಾರೆ. ಆದರೆ, ಕರೊನಾ ಸೇವೆಗೇ ಮುಡಿಪಾಗಿರುವ ಮುಂಚೂಣಿ ಕಾರ್ಯಕರ್ತರು ಈಗ ದೇಶದೆಲ್ಲೆಡೆ ಹೆಚ್ಚಿನ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಲ್ಲಿ ಕರೊನಾದಿಂದಾಗಿ ತಮ್ಮ ಆಪ್ತ ಸಂಬಂಧಿಕರೊಬ್ಬರು ತೀರಿಕೊಂಡ ದಿನವೂ ಡ್ಯೂಟಿಗೆ ಹಾಜರಾದ ಕರೊನಾ ವಾರಿಯರ್ ಲಕ್ಷಯ್ ಪಾಂಡೆ ಒಬ್ಬರು. ದಕ್ಷಿಣ ದೆಹಲಿಯ ಛತರ್​ಪುರದಲ್ಲಿ ರಾಧಾ ಸೊಮಿ ಸತ್ಸಂಗ್ ಬೆಯಸ್ ಕೋವಿಡ್ ಕೇರ್​ ಸೌಲಭ್ಯವನ್ನು ಸ್ಥಾಪಿಸುವ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಎಸಿಪಿ ಲಕ್ಷಯ್ ಪಾಂಡೆ. ಕಳೆದ ದಿನಗಳಲ್ಲಿ … Continue reading ಭಾವ ಸತ್ತ ದಿನವೂ ಕರ್ತವ್ಯಕ್ಕೆ ಹಾಜರಾದ ಕರೊನಾ ವಾರಿಯರ್ !