ಕರೊನಾ ಹತ್ತಿಕ್ಕಲು ಕನ್ನಡಿಗರಿಂದಲೇ ತಯಾರಾಯ್ತು ಆರು ಉಪಕರಣ- ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಸ್ವದೇಶಿ ಉತ್ಪನ್ನಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಕರೆ ಇದೀಗ ಭಾರಿ ವೇಗ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಕರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ, ವಿದೇಶಿ ಅವಲಂಬನೆ ಸಂಪೂರ್ಣ ನಿಂತು ಆತ್ಮನಿರ್ಭರ್ ಭಾರತ್‌ ಅಡಿ ಇಲ್ಲಿಯೇ ಕರೊನಾ ವೈರಸ್‌ಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ಹಲವಾರು ಯುವಕರು ಕಾರ್ಯಪ್ರವೃತ್ತರಾಗಿದ್ದಾರೆ. ಅಂಥದ್ದೇ ಆರು ಉತ್ಪನ್ನಗಳು ಸ್ವದೇಶದಲ್ಲಿಯೇ ತಯಾರಾಗಿದೆ. ಈ ಆರೂ ಉತ್ಪನ್ನಗಳನ್ನು ತಯಾರು ಮಾಡಿರುವುದು ಕನ್ನಡಿಗರು ಎನ್ನುವ ಹೆಮ್ಮೆ ನಮಗೆ. ರಾಜ್ಯದ ಐಟಿ- ಬಿಟಿ ಇಲಾಖೆ ವ್ಯಾಪ್ತಿಯ … Continue reading ಕರೊನಾ ಹತ್ತಿಕ್ಕಲು ಕನ್ನಡಿಗರಿಂದಲೇ ತಯಾರಾಯ್ತು ಆರು ಉಪಕರಣ- ಇಲ್ಲಿದೆ ಸಂಪೂರ್ಣ ಮಾಹಿತಿ