ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ

ಪುದುಚೆರಿ: ಕರೊನಾ ಸೋಂಕಿನ ವಿರುದ್ಧ ಮಾನವ ದೇಹಕ್ಕೆ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪರಿಣಾಮಕಾರಿಯಾದ ಕರೊನಾ ಲಸಿಕೆಗಳನ್ನು ಎಲ್ಲ ನಾಗರೀಕರು ಪಡೆಯುವಂತೆ ಸರ್ಕಾರದ ಪ್ರಯತ್ನ ಸಾಗಿದೆ. ಆದಾಗ್ಯೂ ವಿವಿಧ ಕಾರಣಗಳನ್ನು ಹೇಳಿ ಹಲವರು ಲಸಿಕೆ ಪಡೆಯದೇ ಇರುವುದು ಕಳವಳಕ್ಕೆ ಕಾರಣವಾಗಿದೆ. ಈ ಪರಿಸ್ಥಿತಿಗೆ ಪರಿಹಾರ ಹುಡುಕಲು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಪುದುಚೆರಿಯ ರಾಜ್ಯ ಆರೋಗ್ಯ ಮಿಷನ್​ ನಿರ್ದೇಶಕ ಡಾ.ಶ್ರೀರಾಮುಲು ಕೋವಿಡ್​19 ಲಸಿಕೆಯನ್ನು ಎಲ್ಲ ವಯಸ್ಕರಿಗೂ ಕಡ್ಡಾಯಗೊಳಿಸಿ ಆಜ್ಞೆ ಹೊರಡಿಸಿದ್ದಾರೆ. ತಕ್ಷಣವೇ ಜಾರಿಗೆ ಬರಲಿರುವ … Continue reading ಭಾರತದ ಈ ಭಾಗದಲ್ಲಿ ಕರೊನಾ ಲಸಿಕೆ ಕಡ್ಡಾಯ! ಒಲ್ಲೆ ಎನ್ನುವವರಿಗೆ ಶಿಕ್ಷೆ