ಸಚಿವ ಬಿ.ಸಿ ಪಾಟೀಲ್​ಗೆ ಮನೆಯಲ್ಲೇ ಕರೊನಾ ಲಸಿಕೆ ಪ್ರಕರಣ: ತಾಲೂಕು ವೈದ್ಯಾಧಿಕಾರಿ ಅಮಾನತು!

ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಕರೊನಾ ಲಸಿಕೆಯನ್ನು ತಮ್ಮ ಮನೆಯಲ್ಲಿಯೇ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರೇಕೆರೂರು ತಾಲೂಕಾ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. Z.R ಮಕಾಂದಾರ್ ಅಮಾನತಾಗಿರುವ ಹಿರೇಕೆರೂರು ತಾಲೂಕು ವೈದ್ಯಾಧಿಕಾರಿಯಾಗಿದ್ದಾರೆ. ಭಾರತೀಯ ಆರೋಗ್ಯ ಸೇವಾ ಆಯುಕ್ತ ಕೆ.ವಿ ತ್ರೀಲೋಕ ಚಂದ್ರ ಅವರು ಅಮಾನತು ಮಾಡಿ ಆದೇಶ ಹೋರಡಿಸಿದ್ದಾರೆ ಮಾರ್ಚ್ 2 ರಂದು ತಮ್ಮ ಹಿರೇಕೆರೂರು ಮನೆಯಲ್ಲಿ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡು ಕೃಷಿ ಸಚಿವ ಬಿಸಿ ಪಾಟೀಲ್ ಸುದ್ದಿಯಾಗಿದ್ದರು. ಮನೆಗೆ ತೆರಳಿ ತಾಲೂಕಾಸ್ಪತ್ರೆಯ ಸಿಬ್ಬಿಂದಿ ಲಸಿಕೆ … Continue reading ಸಚಿವ ಬಿ.ಸಿ ಪಾಟೀಲ್​ಗೆ ಮನೆಯಲ್ಲೇ ಕರೊನಾ ಲಸಿಕೆ ಪ್ರಕರಣ: ತಾಲೂಕು ವೈದ್ಯಾಧಿಕಾರಿ ಅಮಾನತು!