ಏಜೆಂಟರ ಮೂಲಕ ಮತಾಂತರ ನಡೀತಿದೆ… ನಮ್ಮ ಸರ್ಕಾರ ಬ್ರೇಕ್ ಹಾಕುತ್ತೆ – ಸಚಿವ ಅಶೋಕ್

ಮಂಡ್ಯ: ವಿವಿಧ ಆಮಿಷ ತೋರಿಸಿ ಜನರನ್ನು ಮತಾಂತರ ಮಾಡುತ್ತಿರುವ ಏಜೆಂಟ್​ಗಳು ದೇಶದಲ್ಲಿ ಎಲ್ಲೆಡೆ ಇದ್ದಾರೆ, ರಾಜ್ಯದಲ್ಲೂ ಇದ್ದಾರೆ. ಈ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೆ ಎಂದು ಸಚಿವ ಆರ್​.ಅಶೋಕ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್​, ಮತಾಂತರ ಎಂಬುದು ಹೀನ ಕೃತ್ಯ. ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆಪುನಸ್ಕಾರ ಮಾಡುವುದು ಅವರ ಹಕ್ಕು. ಆದರೆ ವಿದೇಶದಿಂದ ಹಣ ತಂದು, ಏಜೆಂಟ್​​ಗಳ ಮೂಲಕ ಹಣ ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ. ಹಸು, ಎಮ್ಮೆ … Continue reading ಏಜೆಂಟರ ಮೂಲಕ ಮತಾಂತರ ನಡೀತಿದೆ… ನಮ್ಮ ಸರ್ಕಾರ ಬ್ರೇಕ್ ಹಾಕುತ್ತೆ – ಸಚಿವ ಅಶೋಕ್