ಏಜೆಂಟರ ಮೂಲಕ ಮತಾಂತರ ನಡೀತಿದೆ… ನಮ್ಮ ಸರ್ಕಾರ ಬ್ರೇಕ್ ಹಾಕುತ್ತೆ – ಸಚಿವ ಅಶೋಕ್
ಮಂಡ್ಯ: ವಿವಿಧ ಆಮಿಷ ತೋರಿಸಿ ಜನರನ್ನು ಮತಾಂತರ ಮಾಡುತ್ತಿರುವ ಏಜೆಂಟ್ಗಳು ದೇಶದಲ್ಲಿ ಎಲ್ಲೆಡೆ ಇದ್ದಾರೆ, ರಾಜ್ಯದಲ್ಲೂ ಇದ್ದಾರೆ. ಈ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮತಾಂತರ ಎಂಬುದು ಹೀನ ಕೃತ್ಯ. ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆಪುನಸ್ಕಾರ ಮಾಡುವುದು ಅವರ ಹಕ್ಕು. ಆದರೆ ವಿದೇಶದಿಂದ ಹಣ ತಂದು, ಏಜೆಂಟ್ಗಳ ಮೂಲಕ ಹಣ ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ. ಹಸು, ಎಮ್ಮೆ … Continue reading ಏಜೆಂಟರ ಮೂಲಕ ಮತಾಂತರ ನಡೀತಿದೆ… ನಮ್ಮ ಸರ್ಕಾರ ಬ್ರೇಕ್ ಹಾಕುತ್ತೆ – ಸಚಿವ ಅಶೋಕ್
Copy and paste this URL into your WordPress site to embed
Copy and paste this code into your site to embed