ಕಾಂಗ್ರೆಸ್​ ನಂಬಿದ್ರೆ ಚೊಂಬೇ ಗ್ಯಾರಂಟಿ: ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟಾಂಗ್​

| ಗಂಗಾಧರ್ ಬೈರಾಪಟ್ಟಣ, ರಾಮನಗರ ರಾಜ್ಯದ ಖಜಾನೆಯನ್ನು ಕಾಂಗ್ರೆಸ್ ಸರ್ಕಾರ ಮನಸೋ ಇಚ್ಛೆ ಲೂಟಿ ಮಾಡಿದೆ. ತಮ್ಮೆಲ್ಲ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಖಾಲಿ ಚೊಂಬು ಪ್ರದರ್ಶನ ನಡೆಸುತ್ತಿದೆ. ಆ ಮೂಲಕ ತಮ್ಮನ್ನು ಚುನಾಯಿಸಿದ ಮತದಾರರಿಗೆ ಭವಿಷ್ಯದಲ್ಲಿ ಖಾಲಿ ಚೊಂಬೇ ಗತಿ ಎಂದು ಹೇಳಿಕೊಳ್ಳುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ‘ವಿಜಯವಾಣಿ’ ನಡೆಸಿದ ಸಂದರ್ಶನ ವೇಳೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದ ಎಲ್ಲ 28 … Continue reading ಕಾಂಗ್ರೆಸ್​ ನಂಬಿದ್ರೆ ಚೊಂಬೇ ಗ್ಯಾರಂಟಿ: ಜೆಡಿಎಸ್​ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಟಾಂಗ್​