ಒಂದು ದೇಶ, ಒಂದು ಚುನಾವಣೆ ಒಳ್ಳೆಯದೇ ಎಂದ ಕರ್ನಾಟಕದ ಕಾಂಗ್ರೆಸ್ ಶಾಸಕ

ವಿಜಯನಗರ: ಇದೀಗ ದೇಶದ ಹೆಸರನ್ನು ಅಧಿಕೃತವಾಗಿ ‘ಇಂಡಿಯಾ’ ಎಂದು ಕರೆಯದೇ ‘ಭಾರತ’ ಎಂದು ಬದಲಾಯಿಸುವ ವಿಚಾರವಾಗಿ ವಿವಾದ ನಡೆಯುತ್ತಿದೆ. ಅದರೊಂದಿಗೆ ಒಂದು ದೇಶ ಒಂದು ಚುನಾವಣೆ ಎಂಬ ಪರಿಕಲ್ಪನೆಯನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದು ಸಂಬಂಧಪಟ್ಟ ಸಮಿತಿಯನ್ನೂ ರಚಿಸಲಾಗಿದೆ. ಈ ಕುರಿತಾಗಿಯೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದವು. ಇದೀಗ ಆಶ್ಚರ್ಯ ಎನ್ನುವಂತೆ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಒಂದು ದೇಶ ಒಂದು ಚುನಾವಣೆಯ ಬಗ್ಗೆ ಧನಾತ್ಮಕ ಮಾತುಗಳನ್ನು ಆಡಿದ್ದಾರೆ. ಈ ಕುರಿತಾಗಿ ವಿಜಯನಗರದ ಕಾಂಗ್ರೆಸ್ ಶಾಸಕ ಎಚ್.ಆರ್. ಗವಿಯಪ್ಪ … Continue reading ಒಂದು ದೇಶ, ಒಂದು ಚುನಾವಣೆ ಒಳ್ಳೆಯದೇ ಎಂದ ಕರ್ನಾಟಕದ ಕಾಂಗ್ರೆಸ್ ಶಾಸಕ