ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!

ಮೈಸೂರು: ‘‘ಟಿಪ್ಪು ಸುಲ್ತಾನನ ಆಳ್ವಿಕೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಅವರ 100 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರದಿಂದಾಗಲಿ, ಬೇರೆ ಯಾರಿಂದಲೇ ಆಗಲಿ ಎಷ್ಟೇ ವಿರೋಧ ಬಂದರೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’’ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಹೇಳಿದ್ದಾರೆ. ‘‘ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವುದು ಖಚಿತ. ಅದನ್ನು ಕಂಚಿನಿಂದ ತಯಾರಿಸಬೇಕಾ, ಪಂಚಲೋಹದಿಂದ ಮಾಡಿಸಬೇಕಾ ಎಂಬುದರ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ … Continue reading ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!