ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!
ಮೈಸೂರು: ‘‘ಟಿಪ್ಪು ಸುಲ್ತಾನನ ಆಳ್ವಿಕೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಅವರ 100 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರದಿಂದಾಗಲಿ, ಬೇರೆ ಯಾರಿಂದಲೇ ಆಗಲಿ ಎಷ್ಟೇ ವಿರೋಧ ಬಂದರೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ’’ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಹೇಳಿದ್ದಾರೆ. ‘‘ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಪ್ರತಿಮೆ ಪ್ರತಿಷ್ಠಾಪಿಸುವುದು ಖಚಿತ. ಅದನ್ನು ಕಂಚಿನಿಂದ ತಯಾರಿಸಬೇಕಾ, ಪಂಚಲೋಹದಿಂದ ಮಾಡಿಸಬೇಕಾ ಎಂಬುದರ ಬಗ್ಗೆ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ … Continue reading ಟಿಪ್ಪು ಸುಲ್ತಾನನ ನೂರಡಿ ಪ್ರತಿಮೆ ಮಾಡೇ ಮಾಡ್ತೀವಿ… ಯಾರು ತಡೆಯುತ್ತೀರೋ ತಡೆಯಿರಿ!
Copy and paste this URL into your WordPress site to embed
Copy and paste this code into your site to embed