ಈ ಸಂಘಿ ಸರ್ಕಾರವನ್ನು ಓಡಿಸಲು ಜಿಹಾದ್​ಗೆ ಮತ ನೀಡಿ: ಕಾಂಗ್ರೆಸ್​ ನಾಯಕಿ

ಲಖನೌ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಮತಬೇಟೆಯಲ್ಲಿ ನಿರತರಾಗಿದ್ದಾರೆ. ಇನ್ನೂ ಚುನಾವಣೆ ಸಮಯದಲ್ಲಿ ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವುದು ಸಹಜ. ಅದೇ ರೀತಿ ಇದೀಗ ಕಾಂಗ್ರೆಸ್​ ಪಕ್ಷ ಹಿರಿಯ ನಾಯಕರ ಸೊಸೆಯೊಬ್ಬರು ಮಾತನಾಡುವ ವೇಳೆ ಜಿಹಾದ್​ಗಾಗಿ ಮತ ನೀಡಿ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಉತ್ತರಪ್ರದೇಶದ ಫರೂಕಾಬಾದ್​ನಲ್ಲಿ ಹಿರಿಯ ಕಾಂಗ್ರೆಸ್​ ನಾಯಕ ಸಲ್ಮಾನ್​ ಖುರ್ಷಿದ್​ ಅವರ ಸೊಸೆ ಮರಿಯಾ ಆಲಂ ಖಾನ್​ ಅವರು ಸಮಾಜವಾದಿ ಪಕ್ಷದ … Continue reading ಈ ಸಂಘಿ ಸರ್ಕಾರವನ್ನು ಓಡಿಸಲು ಜಿಹಾದ್​ಗೆ ಮತ ನೀಡಿ: ಕಾಂಗ್ರೆಸ್​ ನಾಯಕಿ