ಶಿವಪುರದಲ್ಲಿ ಸಂಸ್ಥಾಪನಾ ದಿನ, ಕಾಂಗ್ರೆಸ್ ಶಕ್ತಿ ಪ್ರದರ್ಶನ: ಮೇಕೆದಾಟು ಅಭಿಯಾನ, ಮುಂಬರುವ ಚುನಾವಣೆಗೆ ಕಹಳೆ
ಮದ್ದೂರು: ಕಾಂಗ್ರೆಸ್ ಸಂಸ್ಥಾಪನಾ ದಿನ ಆಚರಿಸುವ ಮೂಲಕ ಕೈ ನಾಯಕರು ಮಂಗಳವಾರ ಶಕ್ತಿ ಪ್ರದರ್ಶನ ಮಾಡಿದರು. ಹಾಗೆಯೇ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಕಹಳೆ ಊದಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಸಾವಿರಾರು ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಪ್ರಮುಖ ಬೀದಿಗಳ ಮೂಲಕ ಸತ್ಯಾಗ್ರಹ ಸೌಧದವರೆಗೆ ಮೆರವಣಿಗೆ ನಡೆಸಿದರು. ನಂತರ ಇತಿಹಾಸ ಪ್ರಸಿದ್ಧ ಶಿವಪುರ ಧ್ವಜ ಸತ್ಯಾಗ್ರಹ ಸೌಧದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ವೇಳೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿ ವಿರುದ್ಧ ಡಿಕೆಶಿ ಕೆಂಡಾಮಂಡಲರಾದರು. ಸಿಟ್ಟಿನಿಂದ ಮೊಬೈಲ್ ಕಸಿದುಕೊಳ್ಳಲು ಮುಂದಾದಾಗ … Continue reading ಶಿವಪುರದಲ್ಲಿ ಸಂಸ್ಥಾಪನಾ ದಿನ, ಕಾಂಗ್ರೆಸ್ ಶಕ್ತಿ ಪ್ರದರ್ಶನ: ಮೇಕೆದಾಟು ಅಭಿಯಾನ, ಮುಂಬರುವ ಚುನಾವಣೆಗೆ ಕಹಳೆ
Copy and paste this URL into your WordPress site to embed
Copy and paste this code into your site to embed