‘ನಂದಿನಿ ಎಂಬ ಹಸುವಿನ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ’: ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್​ನಿಂದ ಗಂಭೀರ ಆರೋಪ!

ಬೆಂಗಳೂರು: ಮೊದಲು ಅಮೂಲ್ ಜೊತೆ KMF ವಿಲೀನದ ಪ್ರಸ್ತಾಪ ಮಾಡಲಾಗಿತ್ತು. ಬಳಿಕ ನಂದಿನಿ ಮೊಸರಿನ ಪಾಕೆಟ್ ಮೇಲೆ ದಹಿ ಹೆಸರು ಉಲ್ಲೇಖವಾಗಿತ್ತು ಎನ್ನುತ್ತಾ ತೀವ್ರ ವಾಗ್ದಾಳಿ ನಡೆಸುತ್ತಾ ರಾಜ್ಯ ಕಾಂಗ್ರೆಸ್​, ಚುನಾವಣಾ ಹೊಸ್ತಿಲಲ್ಲೇ ಬಿಜೆಪಿ ಮೇಲೆ ಗಂಭೀರ ವಾಗ್ದಾಳಿ ನಡೆಸಿದೆ. ಗುಜರಾತ್ ಮೂಲದ ಅಮುಲ್ ಸಂಸ್ಥೆಯ ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದೆ. ನಂದಿನಿ ಉಳಿಸಿ, ಅಮೂಲ್ ಓಡಿಸಿ ಅಭಿಯಾನ ಜೋರಾಗಿದ್ದು ಇದೀಗ ಕಾಂಗ್ರೆಸ್​ ಕೂಡ ಅಖಾಡಕ್ಕೆ ಇಳಿದು ಬಿಜೆಪಿ ವಿರುದ್ಧ ಗಂಭೀರ … Continue reading ‘ನಂದಿನಿ ಎಂಬ ಹಸುವಿನ ಕೆಚ್ಚಲು ಕೊಯ್ಯುತ್ತಿದೆ ಬಿಜೆಪಿ’: ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್​ನಿಂದ ಗಂಭೀರ ಆರೋಪ!