ರಾಮಮಂದಿರ ಶಿಲಾನ್ಯಾಸಕ್ಕೆ ಖುಷಿಪಟ್ಟ ಕ್ರಿಕೆಟಿಗ ಕೈಫ್​, ಧರ್ಮದ್ವೇಷಿಗಳ ವಿರುದ್ಧ ಕಿಡಿ

ನವದೆಹಲಿ: ಬಹುಕೋಟಿ ಭಾರತೀಯರ ನಂಬಿಕೆ, ಶ್ರದ್ಧೆ, ಅಸ್ಮಿತೆಯಾಗಿರುವ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದ ಕನಸು ನನಸಾಗಿಸುವ ಕೆಲಸಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಭಾರತೀಯರೆಲ್ಲರೂ ಸಂಭ್ರಮಿಸುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಆಟಗಾರ ಮೊಹಮದ್ ಕೈಫ್​ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಕೋಮು ಸೌಹಾರ್ದತೆ ಹರಡುವ ಪ್ರಯತ್ನ ನಡೆಸಿದ್ದಾರೆ. ಜತೆಗೆ ಧಾರ್ಮಿಕ ದ್ವೇಷದ ಮೂಲಕ ತಮ್ಮ ಕಾಲೆಳೆಯಲು ಬರುವವರಿಗೆ ಮೊದಲೇ ಚಾಟಿಯನ್ನೂ ಬೀಸಿದ್ದಾರೆ. ‘ಗಂಗಾ-ಜಮುನಾ ಸಂಸ್ಕೃತಿಯ ಅಲಹಾಬಾದ್ ನಗರದಲ್ಲಿ ಬೆಳೆದವರು ನಾನು. ಕರುಣೆ, ಸಹ-ಬಾಳ್ವೆ, … Continue reading ರಾಮಮಂದಿರ ಶಿಲಾನ್ಯಾಸಕ್ಕೆ ಖುಷಿಪಟ್ಟ ಕ್ರಿಕೆಟಿಗ ಕೈಫ್​, ಧರ್ಮದ್ವೇಷಿಗಳ ವಿರುದ್ಧ ಕಿಡಿ