ಬೇರೆಯವರ ಮನೆಯ ಹೆಸರನ್ನು ಯಾರಾದರೂ ಬದಲಾಯಿಸಿದರೆ ಅದು ಅವರದಾಗುತ್ತದೆಯೇ?: ಚೀನಾಗೆ ಛೀಮಾರಿ ಹಾಕಿದ ಕೇಂದ್ರ ಸಚಿವರು    

ಚೀನಾ: ಅರುಣಾಚಲ ಪ್ರದೇಶದ 30 ಸ್ಥಳಗಳ ಹೆಸರನ್ನು ಬದಲಿಸಿ ಅದು ತನ್ನದೇ ಎಂದು ಹೇಳಿಕೊಳ್ಳುವ ಚೀನಾದ ಹಕ್ಕು ನಿರಾಧಾರ ಎಂದು ಭಾರತ ಬಣ್ಣಿಸಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಇದೀಗ ಚೀನಾಗೆ ಛೀಮಾರಿ ಹಾಕಿದ್ದಾರೆ. ಒಂದು ದಿನದ ಹಿಂದೆ, ಚೀನಾ ಜಂಗ್‌ಜಾಂಗ್ ಪ್ರಾಂತ್ಯದ 30 ಸ್ಥಳಗಳ ಬದಲಾದ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆಗಳು ಆಧಾರರಹಿತವಾಗಿವೆ. ಇಂತಹ ಹೇಳಿಕೆಗಳಿಂದ ಐತಿಹಾಸಿಕ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು … Continue reading ಬೇರೆಯವರ ಮನೆಯ ಹೆಸರನ್ನು ಯಾರಾದರೂ ಬದಲಾಯಿಸಿದರೆ ಅದು ಅವರದಾಗುತ್ತದೆಯೇ?: ಚೀನಾಗೆ ಛೀಮಾರಿ ಹಾಕಿದ ಕೇಂದ್ರ ಸಚಿವರು