ದಶಕ ಕಳೆದರೂ ಪೂರ್ತಿಗೊಳ್ಳದ ಕಾಮಗಾರಿ

-ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಪೀಡಿತರು ಎದುರಿಸುತ್ತಿರುವ ಭೀಕರತೆ ಚಿತ್ರಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪಂಚಾಯಿತಿ ಎದುರು ನಿರ್ಮಾಣಗೊಳ್ಳುತ್ತಿರುವ ಕಾಂಕ್ರೀಟ್ ಶಿಲ್ಪದ ಕೆಲಸ ಮತ್ತೆ ಆರಂಭಗೊಂಡಿದೆ. 2005ರಲ್ಲಿ ಆರಂಭಗೊಂಡಿದ್ದ ಕಾಂಕ್ರೀಟ್ ಶಿಲ್ಪದ ಕೆಲಸ ಹಲವು ಬಾರಿ ಸ್ಥಗಿತಗೊಂಡಿದ್ದು, ಪ್ರಸ್ತುತ ಬಹುತೇಕ ಪೂರ್ತಿಗೊಂಡಿದ್ದರೂ, ಅಂತಿಮ ಹಂತದ ಕೆಲಸ ಮತ್ತೆ ಕೈಗೆತ್ತಿಕೊಳ್ಳಲಾಗಿದೆ. 2008ರಲ್ಲಿ ಅಂದಿನ ಜಿಪಂ ಅಧ್ಯಕ್ಷ ಎಂ.ವಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆರಂಭಗೊಂಡಿದ್ದ ಕಾಂಕ್ರೀಟ್ ಶಿಲ್ಪ ಕಲೆ ಕಾಮಗಾರಿ ಒಂದೂವರೆ ದಶಕ ಕಳೆದರೂ ಪೂರ್ತಿಗೊಳ್ಳದಿರುವ ಬಗ್ಗೆ ಎಂಡೋಸಲ್ಫಾನ್ ಸಂತ್ರಸ್ತರೂ … Continue reading ದಶಕ ಕಳೆದರೂ ಪೂರ್ತಿಗೊಳ್ಳದ ಕಾಮಗಾರಿ