ಕೆಲಸ ಹುಡುಕುವವರಿಗೆ ಗಾಳ; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದ ಕಾಂಗ್ರೆಸ್ ನಾಯಕಿ
ಬೆಂಗಳೂರು: ಬೆಂಗಳೂರಿನ ಮಹಿಳೆ, ಯಾದಗಿರಿಯ ಯುವನಿಕನಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಕಾಂಗ್ರೆಸ್ ಯುವ ನಾಯಕಿ ಸಂದ್ಯಾ ಪವಿತ್ರ ನಾಗರಾಜ್ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಕೆಲಸ ಹುಕುವ ಹುಡುಗರಿಗೆ ಗಾಳ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸಂಧ್ಯಾ ಪವಿತ್ರಾ ನಾಗರಾಜ್. ಡಿಕೆ ಶಿವಕುಮಾರ, ಸಿಎಂ ಸಿದ್ದರಾಮಯ್ಯ, ಪ್ರಿಯಾಂಕ್ ಖರ್ಗೆ ಸೇರಿದಂತೆ ದೊಡ್ಡ ದೊಡ್ಡ ಗಣ್ಯವ್ಯಕ್ತಿಗಳೊಂದಿಗೆ ನಿಂತು ಫೋಟೋ ತೆಗೆಸಿಕೊಂಡಿರೋ ಸಂಧ್ಯಾ ಪವಿತ್ರಾ ನಾಗರಾಜ. ಫೋಟೊಗಳನ್ನು ನೋಡಿ ಜನರು ಸೆಲೆಬ್ರಿಟಿ ಅಂದುಕೊಂಡು ನಮಗೊಂದು … Continue reading ಕೆಲಸ ಹುಡುಕುವವರಿಗೆ ಗಾಳ; ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ-ಲಕ್ಷ ಹಣ ಪಡೆದ ಕಾಂಗ್ರೆಸ್ ನಾಯಕಿ
Copy and paste this URL into your WordPress site to embed
Copy and paste this code into your site to embed