ಹಿಂದು ಭಾವನೆಗಳಿಗೆ ಧಕ್ಕೆ: ನಯನತಾರಾ ಚಿತ್ರದ ವಿರುದ್ಧ ಪೊಲೀಸರಿಗೆ ದೂರು
-against-makers-nayantharas-annapoorani ಮುಂಬೈ: ಭಗವಾನ್ ಶ್ರೀರಾಮನನ್ನು ಅವಹೇಳನ ಮಾಡಿದ ನಯನತಾರಾ ಚಿತ್ರದ ವಿರುದ್ಧ ಶಿವಸೇನಾ ಮಾಜಿ ನಾಯಕ ರಮೇಶ್ ಸೋಲಂಕಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ‘ಸೊಕ್ಕು’ ಸಿದ್ದರಾಮಯ್ಯ ಪೇಟೆಂಟ್ : ಸಿಎಂ ವಿರುದ್ಧ ಜೆಡಿಎಸ್ ಕಿಡಿ ಅನ್ನಪೂರ್ಣಿ ಚಿತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಭಗವಾನ್ ರಾಮನನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿದ್ದಾರೆ. ಚಲನಚಿತ್ರವು ಲವ್ ಜಿಹಾದ್ ಅನ್ನು ಉತ್ತೇಜಿಸುತ್ತದೆ. ಹಿಂದು ಧರ್ಮವಿರೋಧಿ ನಿಲುವು ಚಿತ್ರದಲ್ಲಿರುವುದರಿಂದ ನಿರ್ಮಾಪಕ, ನಿರ್ದೇಶಕರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು … Continue reading ಹಿಂದು ಭಾವನೆಗಳಿಗೆ ಧಕ್ಕೆ: ನಯನತಾರಾ ಚಿತ್ರದ ವಿರುದ್ಧ ಪೊಲೀಸರಿಗೆ ದೂರು
Copy and paste this URL into your WordPress site to embed
Copy and paste this code into your site to embed