ಚಿಕಿತ್ಸೆ ಬೇಡಿಬಂದವಳೊಂದಿಗೆ ಅನುಚಿತ ವರ್ತನೆ: ಧಾರ್ಮಿಕ ಮುಖಂಡನ ಬಂಧನ
ಹೈದರಾಬಾದ್: ಮಾಟ, ಮಂತ್ರ, ಪ್ರಾರ್ಥನೆ ಮೂಲಕ ಎಂಥದ್ದೇ ಕಾಯಿಲೆಯನ್ನು ಗುಣಪಡಿಸುವುದಾಗಿ ಹೇಳಿಕೊಂಡ ಧಾರ್ಮಿಕ ಮುಖಂಡನೊಬ್ಬ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇಸ್ ದಾಖಲಾಗಿದ್ದು, ಆತನನ್ನು ಸೈಬರಾಬಾದ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಅರ್ಷದ್ ಜಲಾವುದ್ದೀನ್ (45)ಆರೋಪಿ. ರೀನ್ ಬಜಾರ್ ನಿವಾಸಿ ಅರ್ಷದ್ ಮೂಲತಃ ಕರ್ನಾಟಕ ಮೂಲದವನಾಗಿದ್ದು, ಪ್ರಾರ್ಥನೆ ಮತ್ತು ಮಾಟದಿಂದ ಯಾವುದೇ ಅನಾರೋಗ್ಯವನ್ನು ಗುಣಪಡಿಸುವ ಹೆಸರಿನಲ್ಲಿ ಹೈದರಾಬಾದ್ನಲ್ಲಿ ಜನರನ್ನು ಮೋಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿಗೆ … Continue reading ಚಿಕಿತ್ಸೆ ಬೇಡಿಬಂದವಳೊಂದಿಗೆ ಅನುಚಿತ ವರ್ತನೆ: ಧಾರ್ಮಿಕ ಮುಖಂಡನ ಬಂಧನ
Copy and paste this URL into your WordPress site to embed
Copy and paste this code into your site to embed