ಧರ್ಮಯುದ್ಧವಿಲ್ಲ, ಕಾನೂನು ಕಾಪಾಡಲು ಬದ್ಧ ಮಂಗಳೂರಿನಲ್ಲಿ ಸಿಎಂ ಸ್ಪಷ್ಟನುಡಿ
ಮಂಗಳೂರು: ರಾಜ್ಯದಲ್ಲಿ ಯಾವುದೇ ಧರ್ಮಯುದ್ಧ ನಡೆಯುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ, ಇದು ನಮ್ಮ ಸ್ಪಷ್ಟ ನೀತಿಯೂ ಹೌದು, ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಅನಿವಾರ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹಿಂದಿನಿಂದ ಸಮುದಾಯಗಳನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗೊತ್ತಾಗಿದೆ, ಈ ಬಗ್ಗೆ ಗಮನವಿರಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಡಿಜಿಪಿಯವರು ನಿನ್ನೆಯೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದಾರೆ, ಕಾನೂನು ಸುವ್ಯವಸ್ಥೆ ರಕ್ಷಣೆ ಬಗ್ಗೆ ಸೂಚನೆ ನೀಡಿದ್ದಾರೆ, ಈ … Continue reading ಧರ್ಮಯುದ್ಧವಿಲ್ಲ, ಕಾನೂನು ಕಾಪಾಡಲು ಬದ್ಧ ಮಂಗಳೂರಿನಲ್ಲಿ ಸಿಎಂ ಸ್ಪಷ್ಟನುಡಿ
Copy and paste this URL into your WordPress site to embed
Copy and paste this code into your site to embed