ಕೊರಗಜ್ಜ ದೈವ ಕನ್ನಡದಲ್ಲಿ ಮಾತನಾಡಲು ಹೇಗೆ ಸಾಧ್ಯ? ದೈವಾರಾಧಕರಿಂದ ಪ್ರಶ್ನೆ…
ಮಂಗಳೂರು: ಆದಿ ಸ್ಥಳ ಮತ್ತು ತುಳುನಾಡು ಹೊರತುಪಡಿಸಿ ಕೊರಗಜ್ಜನ ಪ್ರತಿಷ್ಠೆಗೆ ಬೇರೆಲ್ಲಿಯೂ ಅವಕಾಶವಿಲ್ಲ. ಆದರೂ ಇದೀಗ ಹೊರ ಜಿಲ್ಲೆಗಳಲ್ಲಿ ತುಳುನಾಡ ದೈವ ಕೊರಜ್ಜಗನ ಕೋಲ ನಡೆಸುತ್ತಾ ಹಣ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಕರಾವಳಿ ಮತ್ತು ಕೊಡಗು ಭಾಗದ ದೈವಾರಾಧಕರು ಮತ್ತು ದೈವ ನರ್ತಕರು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ದೈವದ ಕೋಲ ಹೆಸರಿನಲ್ಲಿ ಲಕ್ಷಾಂತರ ರೂ. ಹಣ ಲೂಟಿ ಮಾಡುತ್ತಿದ್ದಾರೆ. ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ … Continue reading ಕೊರಗಜ್ಜ ದೈವ ಕನ್ನಡದಲ್ಲಿ ಮಾತನಾಡಲು ಹೇಗೆ ಸಾಧ್ಯ? ದೈವಾರಾಧಕರಿಂದ ಪ್ರಶ್ನೆ…
Copy and paste this URL into your WordPress site to embed
Copy and paste this code into your site to embed