‘ಮರಳು ಮಾಫಿಯಾದಿಂದ ನಮ್ಮ ಕುಟುಂಬ ರಕ್ಷಿಸಿ’…ಕೆನಡಾದಿಂದ ಪತ್ರ ಬರೆದ ವ್ಯಕ್ತಿಯ ಮನವಿಗೆ ಸ್ಪಂದಿಸಿದ ಸಿಎಂ

ಬೆಂಗಳೂರು: ಮರಳು ಮಾಫಿಯಾದಿಂದ ತಮ್ಮ ಕುಟುಂಬವನ್ನ ರಕ್ಷಿಸಿ ಎಂದು ಕೆನಡಾದಿಂದ ಪತ್ರ ಬರೆದಿದ್ದ ಮಂಜು ಎಂಬುವವರಿಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಇದನ್ನೂ ಓದಿ: ಕುರ್ಕುರೆಯನ್ನು ತೊಳೆದು ತಿನ್ನುತ್ತಾರಂತೆ ಉರ್ಫಿ ಜಾವೇದ್! ಯಾಕೆ ಗೊತ್ತಾ? ಕೂಡಲೇ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸೊರಬ ತಾಲೂಕಿನ ಲಕ್ಕವಳ್ಳಿಯ ತಮ್ಮ ಮನೆಯ ಅಕ್ಕಪಕ್ಕ ಅಕ್ರಮ ಮರಳು ಸಂಗ್ರಹ ಮಾಡುತ್ತಿರುವುದನ್ನು ಪ್ರಶ್ನಿಸಿರುವುದಕ್ಕೆ ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂದು ಮಂಜು ದೂರು … Continue reading ‘ಮರಳು ಮಾಫಿಯಾದಿಂದ ನಮ್ಮ ಕುಟುಂಬ ರಕ್ಷಿಸಿ’…ಕೆನಡಾದಿಂದ ಪತ್ರ ಬರೆದ ವ್ಯಕ್ತಿಯ ಮನವಿಗೆ ಸ್ಪಂದಿಸಿದ ಸಿಎಂ