‘ಮರಳು ಮಾಫಿಯಾದಿಂದ ನಮ್ಮ ಕುಟುಂಬ ರಕ್ಷಿಸಿ’…ಕೆನಡಾದಿಂದ ಪತ್ರ ಬರೆದ ವ್ಯಕ್ತಿಯ ಮನವಿಗೆ ಸ್ಪಂದಿಸಿದ ಸಿಎಂ
ಬೆಂಗಳೂರು: ಮರಳು ಮಾಫಿಯಾದಿಂದ ತಮ್ಮ ಕುಟುಂಬವನ್ನ ರಕ್ಷಿಸಿ ಎಂದು ಕೆನಡಾದಿಂದ ಪತ್ರ ಬರೆದಿದ್ದ ಮಂಜು ಎಂಬುವವರಿಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. ಇದನ್ನೂ ಓದಿ: ಕುರ್ಕುರೆಯನ್ನು ತೊಳೆದು ತಿನ್ನುತ್ತಾರಂತೆ ಉರ್ಫಿ ಜಾವೇದ್! ಯಾಕೆ ಗೊತ್ತಾ? ಕೂಡಲೇ ಪೊಲೀಸರಿಗೆ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸೊರಬ ತಾಲೂಕಿನ ಲಕ್ಕವಳ್ಳಿಯ ತಮ್ಮ ಮನೆಯ ಅಕ್ಕಪಕ್ಕ ಅಕ್ರಮ ಮರಳು ಸಂಗ್ರಹ ಮಾಡುತ್ತಿರುವುದನ್ನು ಪ್ರಶ್ನಿಸಿರುವುದಕ್ಕೆ ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾರೆಂದು ಎಂದು ಮಂಜು ದೂರು … Continue reading ‘ಮರಳು ಮಾಫಿಯಾದಿಂದ ನಮ್ಮ ಕುಟುಂಬ ರಕ್ಷಿಸಿ’…ಕೆನಡಾದಿಂದ ಪತ್ರ ಬರೆದ ವ್ಯಕ್ತಿಯ ಮನವಿಗೆ ಸ್ಪಂದಿಸಿದ ಸಿಎಂ
Copy and paste this URL into your WordPress site to embed
Copy and paste this code into your site to embed