ಗಡಿ ವಿವಾದ ಎದುರಿಸಲು ರಾಜ್ಯ ಸಜ್ಜು: ಸಮರ್ಥ ವಾದ ಮಂಡನೆಗೆ ಹಿರಿಯ ವಕೀಲರ ತಂಡ ರಚನೆ..

ಬೆಂಗಳೂರು: ಗಡಿವಿವಾದವನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸಜ್ಜಾಗಿದ್ದು, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಂಡವೊಂದು ಕೂಡ ರಚನೆಯಾಗಿದೆ. ಸಿಎಂ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಸಭೆ ನಡೆದಿದ್ದು, ಆ ಬಳಿಕ ಅವರು ಈ ಕುರಿತು ಮಾಹಿತಿಯನ್ನು ನೀಡಿದ್ದಾರೆ. ನಿರಂತರವಾಗಿ ಗಡಿ ವಿವಾದದ ಬಗ್ಗೆ ಸಭೆ ಮಾಡುತ್ತ ಬಂದಿದ್ದೆವು. ಇಂದು ಕೂಡ ಹಿರಿಯ ವಕೀಲರ ಜೊತೆಗೆ ಸಭೆ ಮಾಡಿದ್ದೇವೆ. ಮಾತ್ರವಲ್ಲ ಹಿರಿಯ ವಕೀಲರನ್ನು ಒಳಗೊಂಡ ತಂಡ ಕೂಡ ರಚನೆ ಮಾಡಿದ್ದೇವೆ. ಮುಖುಲ್ ರೋಹ್ಟಗಿ, … Continue reading ಗಡಿ ವಿವಾದ ಎದುರಿಸಲು ರಾಜ್ಯ ಸಜ್ಜು: ಸಮರ್ಥ ವಾದ ಮಂಡನೆಗೆ ಹಿರಿಯ ವಕೀಲರ ತಂಡ ರಚನೆ..