ಮಾವನ ಮನೆಗೆ ಹೋಗಿ ಮತ ಯಾಚಿಸಿದ ಮುಖ್ಯಮಂತ್ರಿ; ಸಿಎಂ ಆದ ಬಳಿಕ ಅತ್ತೆ ಮನೆಗೆ ಇದೇ ಮೊದಲ ಭೇಟಿ
ಹಾವೇರಿ: ‘ನಮ್ಮೂರ ಅಳಿಯ ಮುಖ್ಯಮಂತ್ರಿ ಆಗಿದ್ದಾರೆ, ಅವರು ಇಂದೋ ನಾಳೆಯೋ ಮಾವನ ಮನೆಗೆ ಬರಬಹುದು’ ಎಂದು ಕಾಯುತ್ತಿದ್ದ ಈ ಊರ ಜನರಿಗೆ ಕೊನೆಗೂ ಅಂಥದ್ದೊಂದು ದಿನ ಬಂದುಬಿಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ಹೆಂಡತಿಯ ತವರು ಮನೆಗೂ ಹೋಗಿ ಮತ ಯಾಚಿಸಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರ ಪರ ಮತ ಯಾಚನೆಯಲ್ಲಿ ತೊಡಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಗಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಕ್ಕಿಆಲೂರ ಪಟ್ಟಣದ ಹಳ್ಳೂರ … Continue reading ಮಾವನ ಮನೆಗೆ ಹೋಗಿ ಮತ ಯಾಚಿಸಿದ ಮುಖ್ಯಮಂತ್ರಿ; ಸಿಎಂ ಆದ ಬಳಿಕ ಅತ್ತೆ ಮನೆಗೆ ಇದೇ ಮೊದಲ ಭೇಟಿ
Copy and paste this URL into your WordPress site to embed
Copy and paste this code into your site to embed