ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಣ ಸಿದ್ಧವಾಗಿದೆ. ಇದು ಎಲ್ಲರ ಪಾಲಿಗೂ ಮಹತ್ವದ ಚುನಾವಣೆಯಾಗಿದೆ. ಈ ಪ್ರಜಾಪ್ರಭುತ್ವದಲ್ಲಿ ಜನರೇ ಮಾಲೀಕರು. ಮುಂದಿನ ಐದು ವರ್ಷ ರಾಜ್ಯದ ಭವಿಷ್ಯವನ್ನು ಬರೆಯುವ ಚುನಾವಣೆ ಇದಾಗಿದ್ದು. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗುವಂತಹ ಪಕ್ಷಕ್ಕೆ ತಾವು ಬೆಂಬಲದ ಮುದ್ರೆಯನ್ನು ಒತ್ತಬೇಕಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಯ ಬಳಿ ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದರು. ಸಿಎಂ ಬೊಮ್ಮಾಯಿ ಅವರ ವಿಡಿಯೋ ಸಂದೇಶದ ಸಾರಾಂಶ ಈ ಕೆಳಕಂಡಂತಿದೆ ನಿಮಗೆಲ್ಲ ಗೊತ್ತಿದೆ … Continue reading ಜಿಲೇಬಿ ಫೈಲ್ ಬಂದ್ರೆ ಬಿಸಾಕುತ್ತಿದ್ರಿ, ಜಿಲೇಬಿ ಅಂದ್ರೆ ಜನಕ್ಕೆ ಗೊತ್ತಿಲ್ವಾ? ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ
Copy and paste this URL into your WordPress site to embed
Copy and paste this code into your site to embed