ಎಸ್ಸಿ ಒಳ ಮೀಸಲಾತಿಗೆ ಅಸ್ತು ಎಂದ ರಾಜ್ಯ ಸರ್ಕಾರ: ಒಕ್ಕಲಿಗರು, ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ

ಬೆಂಗಳೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಅಸ್ತು ಎಂದಿರುವ ರಾಜ್ಯ ಸರ್ಕಾರ ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ ಘೋಷಣೆ ಮಾಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವಿಧ ವರ್ಗಗಳ ಮೀಸಲಾತಿ ಸುಧಾರಣೆ ಹಾಗೂ ಹೆಚ್ಚಳ ಬಗ್ಗೆ ವಿವರಣೆ ನೀಡಿದರು. ಮೀಸಲಾತಿ ಕುರಿತು ಕೆಲವು‌ ಶಿಫಾರಸುಗಳು ಜಾರಿಯಾಗಿವೆ. ಆದರೆ, ಕೆಲವನ್ನು ಒಪ್ಪಿಕೊಂಡಿಲ್ಲ. ಅದು ಎಸ್​ಸಿ,‌ ಎಸ್​ಟಿ‌ ಇರಬಹುದು ಅಥವಾ ಬೇರೆಯಾಗಿರಬಹುದು. ಜನರ ಆಕಾಂಕ್ಷೆಗಳು‌ ಜಾಸ್ತಿ ಆಗಿವೆ. … Continue reading ಎಸ್ಸಿ ಒಳ ಮೀಸಲಾತಿಗೆ ಅಸ್ತು ಎಂದ ರಾಜ್ಯ ಸರ್ಕಾರ: ಒಕ್ಕಲಿಗರು, ಲಿಂಗಾಯಿತರಿಗೆ ಮೀಸಲಾತಿ ಹೆಚ್ಚಳ