ನೂತನ ಶಾಸಕ ಜಮೀರ್​ ಅಹ್ಮದ್​ಗೆ ಸಚಿವ ಸ್ಥಾನ ನೀಡಬಾರದು ಎಂದು ಒತ್ತಡ…

ಬೆಂಗಳೂರು: ಜಮೀರ್ ವಿರುದ್ಧ ಸಿಡಿದೆದ್ದ ಚಾಮರಾಜಪೇಟೆ ನಾಗರೀಕರು ಇದೀಗ ಜಮೀರ್ ಸಚಿವರಾಗಬಾರದು ಎಂದು ಒತ್ತಡ ತರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜಮೀರ್ ಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಪಟ್ಟು ಹಿಡಿದಿದ್ದು ಸಚಿವ ಸ್ಥಾನ ನೀಡಬಾರದು ಎಂದು ನವ ಭಾರತ ಸೇನಾ ಪಕ್ಷದ ಸಂಚಾಲಕ ರುಕ್ಮಾಂಗದ ಒತ್ತಡ ತರುತ್ತಿದ್ದಾರೆ. ಒತ್ತಡ ತರಲು, ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಬಾರದು ಎಂದು ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ. ಮನವಿ ಪ್ರಕಾರ ಯಾಕೆ ಸಚಿವ ಸ್ಥಾನ ಸಿಗಬಾರದು? ಶಾಸಕ ಜಮೀರ್ ಅಹ್ಮದ್​ಗೆ ಸಚಿವ … Continue reading ನೂತನ ಶಾಸಕ ಜಮೀರ್​ ಅಹ್ಮದ್​ಗೆ ಸಚಿವ ಸ್ಥಾನ ನೀಡಬಾರದು ಎಂದು ಒತ್ತಡ…