VIDEO| ವಾರ್​ಗಿತ್ತಿಯರ ವಾರ್​! ಆಸ್ತಿಗಾಗಿ ನಡು ರಸ್ತೆಯಲ್ಲೇ ಜಡೆ ಜಡೆ ಹಿಡಿದು ಹೊಡೆದಾಡಿಕೊಂಡ ನಾರಿಯರು!

ಚಿತ್ರದುರ್ಗ: ಆಸ್ತಿ ವಿಚಾರಕ್ಕಾಗಿ ದಾಯಾದಿ ಮಹಿಳೆಯರು ಜಗಳ ಆಡಿಕೊಂಡು, ಓರ್ವ ಮಹಿಳೆ ಗಂಭೀರ ಹಲ್ಲೆಗೊಳಗಾಗಿ, ಕೊನೆಯುಸಿರೆಳೆದಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಒಂದೇ ಸರ್ವೆ ನಂಬರ್​ನಲ್ಲಿ 5 ಜನ ಆಸ್ತಿ ಹಂಚಿಕೊಂಡಿದ್ದರು. ಅದನ್ನು ಅಧಿಕೃತ ಮಾಡಲೆಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅಷ್ಟರೊಳಗೆ ದಾಯಾದಿಗಳು ಜಗಳ ಆರಂಭಿಸಿದ್ದಾರೆ. ಒಂದೇ ಮನೆಯ ಸೊಸೆಯಂದಿರಾದ ಮಂಜಮ್ಮ, ಸುಮಕ್ಕ, ನೀಲಮ್ಮ ಮತ್ತು ವಿಶಾಲಾಕ್ಷಿ ನಡುವೆ ಜಗಳ ನಡೆದಿದೆ. ಮಂಜಮ್ಮನನ್ನು ಉಳಿದ ಮೂವರು … Continue reading VIDEO| ವಾರ್​ಗಿತ್ತಿಯರ ವಾರ್​! ಆಸ್ತಿಗಾಗಿ ನಡು ರಸ್ತೆಯಲ್ಲೇ ಜಡೆ ಜಡೆ ಹಿಡಿದು ಹೊಡೆದಾಡಿಕೊಂಡ ನಾರಿಯರು!