ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದ ಮಹಮ್ಮಾಯಿ: ಮುಂಡ್ಕೂರು ಕಜೆಯಲ್ಲಿ ಮಹಿಮೆ ತೋರಿಸಿದಳು

ಹರಿಪ್ರಸಾದ್ ನಂದಳಿಕೆ ಕಾರ್ಕಳಸುಮಾರು 9 ಕೋಟಿ ರೂ.ವೆಚ್ಚದಲ್ಲಿ ಸಂಪೂರ್ಣ ಶಿಲಾಮಯಗೊಂಡ ಕಜೆ ಕುಕ್ಕುದಡಿ ಕ್ಷೇತ್ರವೆಂದೇ ಪ್ರಸಿದ್ಧಿ ಹೊಂದಿರುವ ಐತಿಹಾಸಿಕ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದಲ್ಲಿ ಫೆ.26ರಂದು ಬ್ರಹ್ಮಕಲಶಾಭಿಷೇಕ ಸಂಭ್ರಮದಿಂದ ನಡೆಯಲಿದೆ. ಋಷಿಮುನಿಗಳ ತಪಕ್ಕೆ ಒಲಿದ ಮಹಮ್ಮಾಯಿ ಗುಡ್ಡಬೆಟ್ಟು ಕಾಡಿನ ಮಧ್ಯೆ ಇರುವ ಈ ಕ್ಷೇತ್ರ ತನ್ನದೇ ಇತಿಹಾಸ ಹೊಂದಿದೆ. ಈ ಜಾಗದಲ್ಲಿ ಅನಾದಿ ಕಾಲದಲ್ಲಿ ಋಷಿಮುನಿಗಳು ಮಹಮ್ಮಾಯಿ ತಪಸ್ಸಿನಿಂದ ದೇವಿಯನ್ನು ಒಲಿಸಿಕೊಂಡಿದ್ದರು. ಮುಂದೆ ವಿಶಾಲವಾದ ಕೊಳ, ಹಿನ್ನೆಲೆಯಲ್ಲಿ ಬೃಹತ್ ಮಾವಿನ ಮರ, ಶತಮಾನಗಳ ಹಿಂದೆ ಈ … Continue reading ಮಾವಿನ ಮರದಡಿ ಕಲ್ಲಿರಿಸಿ ಮಕ್ಕಳೇ ನಂಬಿದ ಮಹಮ್ಮಾಯಿ: ಮುಂಡ್ಕೂರು ಕಜೆಯಲ್ಲಿ ಮಹಿಮೆ ತೋರಿಸಿದಳು